ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆ;  ಅಂತರಂಗ ಕುಸ್ತಿ, ಬಹಿರಂಗ ದೋಸ್ತಿ, ಏನೀ ಬಂಧನ?

ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆ; ಅಂತರಂಗ ಕುಸ್ತಿ, ಬಹಿರಂಗ ದೋಸ್ತಿ, ಏನೀ ಬಂಧನ?

Published : Jul 23, 2025, 05:06 PM IST

ಜಲ.. ಜ್ವಾಲೆ.. ಬಿರುಗಾಳಿ.. ತಂಗಾಳಿ.. ಕರ ಬೆಸೆದ ಬಂಧ..! ಅಂತರಂಗ ಕುಸ್ತಿ.. ಬಹಿರಂಗ ದೋಸ್ತಿ.. ಏನೀ ‘ಬಂಧನ’..? ನನಗೆ ನೀನು.. ನಿನಗೆ ನಾನು..ಸಂಘರ್ಷ.. ಸಂಧಾನ..! ಗೊತ್ತಾ ಶಿವ ಸಿದ್ದು ಸ್ನೇಹ.. ಯುದ್ಧ ಪುರಾಣ..? ಇದುವೇ ಇತ್ತಿನ ಸುವರ್ಣ ಸ್ಪೆಷಲ್ ಕಿಲಾಡಿ ಜೋಡಿ.

ಸಿದ್ದು ಡಿಕೆ ಮಧ್ಯೆ ಒಳಗೊಳಗೇ ಯುದ್ಧ.. ಹೊರಗೆ ದೋಸ್ತಿ..ಒಗ್ಗಟ್ಟಿನ ಒಡಕು..! ಒಂದ್ಸಾರಿ ಸಿಡಿದು ನಿಲ್ತಾರೆ.. ಮತ್ತೊಂದ್ಸಾರಿ ಸ್ನೇಹ ಅಂತಾರೆ..! ಕನಕಾಧಿಪತಿ ಹಾಗೂ ವರುಣಾಧಿಪತಿ.. ಈ ಇಬ್ಬರು ದೋಸ್ತಿಗಳೋ..? ಎದುರಾಳಿಗಳೋ..? ಯಾಕೆ ಈ ದ್ವಿಪಾತ್ರ..? ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆಯನ್ನ ತೋರಿಸ್ತೀವಿ ನೋಡಿ..

24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
Read more