ಕಾರ್ಯಕರ್ತರ ಕಾರು ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ  ಪತ್ರ, ಇದ್ಯಾವ ರೀತಿ ದರ್ಪ?

ಕಾರ್ಯಕರ್ತರ ಕಾರು ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ ಪತ್ರ, ಇದ್ಯಾವ ರೀತಿ ದರ್ಪ?

Published : Jul 13, 2022, 12:44 PM IST
  • ಆಂಧ್ರಪ್ರದೇಶದ ಕಾರು ರಾಜ್ಯದಲ್ಲಿ ಹಿಡಿಯದಂತೆ ಶಾಸಕರ ಪತ್ರ
  • ಶಾಸಕ ರಾಮಪ್ಪ ಲಮಾಣಿ ಸಹಿ ಹಾಕಿರುವ ಪತ್ರ ವೈರಲ್
  • ಹಾರಿಕೆ ಉತ್ತರ ನೀಡಿ ಜಾರಿಕೊಂಡ ಶಾಸಕ ರಾಮಪ್ಪ

ಗದಗ(ಜು.13):  ಆಂಧ್ರಪ್ರದೇಶದ ಕಾರ್ಯಕರ್ತನ ಕಾರನ್ನು ರಾಜ್ಯದಲ್ಲಿ ತಡೆಯದಂತೆ ಹಾಗೂ ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ ಪತ್ರ ನೀಡಿದ್ದು ಇದು ವಿವಾದಕ್ಕೆ ಕಾರಣಾಗಿದೆ. ಆಂಧ್ರ ಪ್ರದೇಶದ ಕಾರ್ಯಕರ್ತನ ಕಾರಿನ ನಂಬರ್ ದಾಖಲಿಸಿ ಈ ಕಾರನ್ನು ಪೊಲೀಸರು ಪರಿಶೀಲಿಸಬಾರದು ಹಾಗೂ ತಡೆಯಬಾರದು ಎಂದು ಖುದ್ದು ಶಾಸಕರೇ ಸಹಿ ಹಾಕಿ ಸೀಲ್ ಹಾಕಿರುವ ಪತ್ರ ಇದೀಗ ವೈರಲ್ ಆಗಿದೆ. ಕಾರ್ಯಕರ್ತ ಜಿ ಬಸವರಾಜ್ ಈ ಪತ್ರವನ್ನು ಹಿಡಿದು ರಾಜರೋಷವಾಗಿ ತಿರುಗಾಡುತ್ತಿದ್ದು, ತಡೆದ ಪೊಲೀಸರನ್ನ ಪ್ರಶ್ನಿಸಿದ ಘಟನೆ ನಡೆದಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿ ಕರೆ ಮಾಡಿ ಶಾಸಕರ ಬಳಿ ಸ್ಪಷ್ಟನೆ ಕೇಳಿದರೆ ಹಾರಿಕೆಯ ಉತ್ತರ ನೀಡಿದ್ದಾರೆ. 

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more