ನ್ಯೂಸ್ ಅವರ್‌ ಸ್ಪೆಷಲ್‌: ಇಲ್ಲಿದೆ  ರಿಯಲ್‌ ಸ್ಟಾರ್ ಅನ್‌ಎಡಿಟೆಡ್ ಟಾಕ್‌..

ನ್ಯೂಸ್ ಅವರ್‌ ಸ್ಪೆಷಲ್‌: ಇಲ್ಲಿದೆ ರಿಯಲ್‌ ಸ್ಟಾರ್ ಅನ್‌ಎಡಿಟೆಡ್ ಟಾಕ್‌..

Published : Mar 24, 2023, 03:25 PM IST

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ-ರಾಜಕಾರಣಿ ಉಪೇಂದ್ರ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ-ರಾಜಕಾರಣಿ ಉಪೇಂದ್ರ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ರಾಜಕಾರಣ ಅನ್ನುವುದು ಬ್ಯುಸಿನೆಸ್‌ ಆಗಿದೆ ಹಣ ರಹಿತವಾದ ವ್ಯವಸ್ಥೆ ಕರ್ನಾಟಕದಲ್ಲಿ ಬರಬೇಕು , ಜನಗಳು ಭಾಗಿಯಾದರೆ ಮಾತ್ರ ದೇಶ ಚೆನ್ನಾಗಿ ಇರುತ್ತದೆ, ದೇಶ ಅಂದ್ರೆ ಜನ ದೇಶ ಉದ್ದಾರ ಆಗೋದು ಅಂದ್ರೆ ಜನರು ಉದ್ದಾರ ಆಗೋದು ಎಂದು ಹೇಳಿದರು. ಪ್ರತಿಯೋಬ್ಬರು ಸ್ವತಃ ಬದಲಾವಣೆಯಾಗಬೇಕು ಯಾರೋ ಬಂದು ನಮ್ಮನ್ನು ಬದಲಾಣೆ ಮಾಡುತ್ತಾರೆ ಅನ್ನುವುದು ಸುಳ್ಳು, ನಾನು ಪಕ್ಷವನ್ನು ಆರಂಭಿಸಿದ್ದಾಗ ಸಾವಿರ ಜನ ಇದ್ರು ಆಮೇಲೆ ನಾನು ಒಬ್ಬನೆ , ಇದರಿಂದ ನಾನು ಹೆದರಲಿಲ್ಲ ಯಾಕಂದ್ರೆ ನನಗೆ ಸೋಲು ಗೆಲುವಿನ ಭಯವೇ ಇಲ್ಲ, ನನಗೆ ಅವಮಾನ, ಅಹಂಕಾರಗಳಿಲ್ಲ ಎಂದು ತಿಳಿಸಿದರು. ಹಾಗೇ ದೇಶವನ್ನೇ ಬದಲಾಯಿಸುತ್ತೆನೆ ಎನ್ನುವ ಮೂರ್ಖತನವಿಲ್ಲ. ನಾಯಕರು ಗೆಲ್ಲುತ್ತಾನೆ ಇದ್ದಾರೆ ಆದ್ರೆ ಜನ ಯಾವಾಗ ಗೆಲ್ಲುವುದು ಎಂದು ಪ್ರಶ್ನಿಸಿದ್ದಾರೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more