Jul 12, 2021, 5:54 PM IST
ಮಂಡ್ಯ, (ಜುಲೈ.12): ಕೆಆರ್ಎಸ್ ಡಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ದಳಪತಿಗಳ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಅದು ಇದೀಗ ಸುಖ್ಯಾಂತ ಕಂಡಿದೆ.
ಆದರೂ ಸುಮ್ಮನಾಗದ ಸುಮಲತಾ ಅಂಬರೀಶ್ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಣಿಗಾರಿಕೆ ವಿರುದ್ಧ ಸಿಡಿದೆದ್ದಿದ್ದಾರೆ.