'ಉತ್ತರ ಕರ್ನಾಟಕದವರಿಂದಲೇ ಬಿಜೆಪಿಯವ್ರು ಸಿಎಂ ಆಗ್ತಾರೆ, ಬೇರೆ ಕಡೆ ಓಟು ಬೀಳಂಗಿಲ್ಲ'

Oct 20, 2020, 4:25 PM IST

ಬೆಂಗಳೂರು (ಅ. 20): ಆಗಾಗ ವಿವಾದಿತ ಹೇಳಿಕೆ ನೀಡುವ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಸಿಎಂ ವಿರುದ್ಧ ನಾಲಿಗೆ ಹರಿಯ ಬಿಟ್ಟಿದ್ದಾರೆ. 

ಬಾಂಬ್ ಬೆದರಿಕೆ ಪತ್ರ ಬರೆದ ರಾಜಶೇಖರ್ ಅರೆಸ್ಟ್; ಓತನ ಹಿಸ್ಟರಿ ಅಂತಿಂಥದ್ದಲ್ಲ!

ಮಂಡ್ಯ, ಚಾಮರಾಜನಗರ ಕಡೆ ಯಾರು ಓಟು ಹಾಕ್ತಾರೆ? ಉತ್ತರ ಕರ್ನಾಟಕದ ಮಂದಿ ಓಟು ಹಾಕೋದ್ರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗ್ತಾರೆ. ನಮಗೆ ಅನುದಾನ ಮಾತ್ರ ಕೊಡಲ್ಲ. ಈ ವಿಚಾರವಾಗಿ ಯಡಿಯೂರಪ್ಪ ಜೊತೆ ಜಗಳ ಆಗಿದೆ. ನಾವೇನೂ ಸುಮ್ಮನೆ ಬಿಡಲ್ಲ. ಏನಾದರೂ ಮಾಡಿ ಅನುದಾನ ತರುತ್ತೇವೆ. ಬೆಂಗಳೂರು ಮಂದಿಯೂ ಬಂದು ನೋಡಬೇಕು. ಹಾಗೆ ವಿಜಯಪುರವನ್ನು ಮಾಡ್ತೀವಿ' ಎಂದು ಯತ್ನಾಳರು ಹೇಳಿದ್ದಾರೆ.