ಅಹಿಂದ ಯೋಜನೆ ರೂಪಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ

Feb 9, 2021, 2:52 PM IST

ಬೆಂಗಳೂರು, (ಫೆ.9): ಒಂದು ಸಮುದಾಯಕ್ಕೆ ಆದ್ಯತೆ ಬಿಟ್ಟು ಅಹಿಂದ ಯೋಜನೆ ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಈಶ್ವರಪ್ಪ ಕುರುಬ ಹೋರಾಟ ಆಯ್ತು, ಇನ್ನು ಸಿದ್ದು ಹಿಂದ ಹೋರಾಟ

ಸ್ವತಃ ತಮ್ಮ ಕುರುಬ ಸಮುದಾಯದ ಸಮಾವೇಶಕ್ಕೆ ಹೋಗದೇ ನಾನು ಎಲ್ಲಾ ಹಿಂದೂಳಿದ ಸಮುದಾಯದ ಪರ ಇದ್ದೇನೆ ಎಂದು ಸಿದ್ದರಾಮಯ್ಯ ಸಾರಿದ್ದರು. ಇನ್ನು ಈ ಬಗ್ಗೆ ಈಶ್ವರಪ್ಪ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.