'ಸತ್ಯದ ಪರ ನಿಂತಾಗ ಶತ್ರುಗಳು ಹುಟ್ಟಿಕೊಳ್ತಾರೆ': ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್‌

Jul 10, 2021, 2:43 PM IST

ಬೆಂಗಳೂರು(ಜು.10): ಸತ್ಯದ ಪರ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿ ಇರೋದನ್ನ ಸಹಿಸಿಕೊಳ್ಳಲಾರರು. ಭಷ್ಟರು, ನಿಷ್ಠಾವಂತರು ಅಧಿಕಾರಿಗಳನ್ನ ವರ್ಗಾವಣೆ ಮಾಡುತ್ತಾರೆ.  ಒತ್ತಡ ಕಿರುಕುಳ ಕೊಡಬಲ್ಲರು, ಪಾಪ ಸಂಸದರನ್ನ ವರ್ಗಾವಣೆ ಮಾಡೋದಕ್ಕೆ ಬರೋದಿಲ್ಲ ಅಂತ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾತ್‌ ಸಿಂಹಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಕುಟುಕಿದ್ದಾರೆ.

ಎಚ್‌ಡಿಕೆ ಮನನೋಯಿಸುವ ಹೇಳಿಕೆ ಕೊಟ್ಟಿಲ್ಲ, ಕ್ಷಮೆ ಕೇಳಲ್ಲ : ರಾಕ್‌ಲೈನ್