ಹಳೇ ದುಷ್ಮನ್‌ಗಳಿಗೆ ಟಕ್ಕರ್ ಕೊಡಲು ದೇವೇಗೌಡರು ಹಣೆದ ರಣವ್ಯೂಹದ ರಹಸ್ಯ

ಹಳೇ ದುಷ್ಮನ್‌ಗಳಿಗೆ ಟಕ್ಕರ್ ಕೊಡಲು ದೇವೇಗೌಡರು ಹಣೆದ ರಣವ್ಯೂಹದ ರಹಸ್ಯ

Published : Sep 19, 2024, 11:45 AM IST

ದಳಪತಿಗಳ ದರ್ಬಾರ್'ನಲ್ಲಿ ನಡೆಯಲಿದ್ಯಾ ದೊಡ್ಡ ಸರ್ಜರಿ..? ಪಟ್ಟ ಬಿಡ್ತಾರಾ ದೊಡ್ಡ ಗೌಡ್ರು..? ರಾಷ್ಟ್ರಕ್ಕೆ ಮಗ, ರಾಜ್ಯಕ್ಕೆ ಮೊಮ್ಮಗ.. ಮಾಜಿ ಪ್ರಧಾನಿಯ ಮಹಾದಾಳ..? ದಳ ಪಾಳೆಯದಲ್ಲಿ ಹೊಸ ಪಟ್ಟಾಭಿಷೇಕಕ್ಕೆ ರೆಡಿಯಾಯ್ತಾ ಅಖಾಡ..? ಶುರುವಾಗುತ್ತಾ ಅಪ್ಪ-ಮಗನ ಹೊಸ ಅಧ್ಯಾಯ..? ಏನಿದು ದೇವೇಗೌಡ್ರ ಒಡ್ಡೋಲಗದಲ್ಲಿ ಸಿದ್ಧವಾಗ್ತಾ ಇರೋ ಸಮರವ್ಯೂಹ..?

ಜೆಡಿಎಸ್ ಪಕ್ಷಕ್ಕೆ ಮತ್ತೆ ಮತ್ತೆ ಅಪ್ಪ-ಮಕ್ಕಳೇ ಅನಿವಾರ್ಯವಾಗ್ತಿರೋದ್ಯಾಕೆ..? ಪಕ್ಷವನ್ನು ಮುನ್ನಡೆಸಲು ದೇವೇಗೌಡರ ಕುಟುಂಬದ ಹೊರತಾಗಿ ಸಮರ್ಥ ದಳಪತಿಗಳೇ ಸಿಗ್ತಾ ಇಲ್ವಾ..? ಹಾಗೆ ಸಿಕ್ಕವರ ಸಾರಥ್ಯದಲ್ಲಿ ಜೆಡಿಎಸ್'ಗೆ ಲಾಭವಾಗಿದ್ಯಾ..? ಮಗನಿಗೆ ರಾಷ್ಟ್ರೀಯ ಅಧ್ಯಕ್ಷ ಪಟ್ಟ, ಮೊಮ್ಮಗನಿಗೆ ರಾಜ್ಯಾಧ್ಯಕ್ಷ ಪಕ್ಕ.. ದಳವಾಯಿ ದಾಳದ ಹಿಂದಿರೋ ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more