ಮೋದಿ ಮೈತ್ರಿ ಮುರಿದ ಉದ್ದವ್ ಠಾಕ್ರೆಗೆ ಇದೆಂಥಾ ದುಸ್ಥಿತಿ?

ಮೋದಿ ಮೈತ್ರಿ ಮುರಿದ ಉದ್ದವ್ ಠಾಕ್ರೆಗೆ ಇದೆಂಥಾ ದುಸ್ಥಿತಿ?

Published : Jun 24, 2022, 06:48 PM IST

ಇಂದು ರಾಜಕೀಯ ಅಖಾಡದಲ್ಲಿ ಮೋದಿಗಿಂತ ದೊಡ್ಡ ನಾಯಕರಿಲ್ಲ. ಮೋದಿಯನ್ನು ಮಣಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗೆ ಆಯಾ ನಾಯಕರೇ ಸೋಲು ಕಂಡಿದ್ದಾರೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಬಾದಲ್ ಅವರ ಸಾಲಿಗೆ ಈಗ ಉದ್ಧವ್‌ ಠಾಕ್ರೆ ಕೂಡ ಸೇರಿಕೊಂಡಿದ್ದಾರೆ.
 

ಬೆಂಗಳೂರು (ಜೂನ್ 24): ಮೋದಿಗೆ ಕೈಕೊಟ್ಟವರೆಲ್ಲಾ ರಾಜಕೀಯ (Politics) ಅಖಾಡದಲ್ಲಿ ಚಿಂದಿ ಚಿಂದಿ... ರಣರಂಗದಲ್ಲಿ ತೊಡೆ ತಟ್ಟಿ ಸವಾಲ್ ಹಾಕಿದವರ ಗರ್ವಭಂಗ. ಮೋದಿ ವಿರುದ್ಧದ ಮೈತ್ರಿವ್ಯೂಹಕ್ಕಿಲ್ವಾ ದೀರ್ಘಾಯುಷ್ಯ..? ಮೋದಿ (Narendra Modi) ದೋಸ್ತಿ ಬಿಟ್ಟು ವಿರೋಧಿಗಳ ಜೊತೆ ಕೈಜೋಡಿಸಿದ್ದ ಠಾಕ್ರೆಗೆ (Uddhav Thackeray) ಥೌಸಂಡ್ ವೋಲ್ಟ್ ಕರೆಂಟ್ ಶಾಕ್!

ಪೂರ್ವದಲ್ಲಿ ನಿತೀಶ್ ಕುಮಾರ್, ಪಶ್ಚಿಮದಲ್ಲಿ ಉದ್ಧವ್ ಠಾಕ್ರೆ, ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು. ಉತ್ತರದಲ್ಲೂ ಮೋದಿಗೆ ಕೈಕೊಟ್ಟು ಕೈಸುಟ್ಟುಕೊಂಡವರಿದ್ದಾರೆ. ಅವರು ಯಾರು..? ಮೋದಿ ಮೈತ್ರಿ ಕಡಿದುಕೊಂಡ ಪರಿಣಾಮ ರಾಜಕೀಯವಾಗಿ ಅವರಿಗೆ ಬಿದ್ದ ಪೆಟ್ಟು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವಂಥದ್ದು.

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಪ್ರಧಾನಿ ಮೋದಿಗೆ ಕೈಕೊಟ್ಟು ರಾಜಕೀಯವಾಗಿ ಹಿನ್ನಡೆ ಅನುಭವಿಸಿದವರು ಒಬ್ಬಿಬ್ಬರಲ್ಲ. ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ.. ಹೀಗೆ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮೋದಿಗೆ ಡಿಚ್ಚಿ ಕೊಟ್ಟವರು ಅಪ್ಪಚ್ಚಿಯಾಗಿದ್ದಾರೆ. ಮೋದಿ ಜೊತೆಗಿನ ಮೈತ್ರಿಗೆ ಎಳ್ಳುನೀರು ಬಿಟ್ಟು ಹೇಳ ಹೆಸರಿಲ್ಲದಂತಾದ ಮತ್ತೊಬ್ಬ ನಾಯಕನ ಉದ್ಧವ್ ಠಾಕ್ರೆ.

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
Read more