ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ: ಚಲವಾದಿ ನಾರಾಯಣಸ್ವಾಮಿ

ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ: ಚಲವಾದಿ ನಾರಾಯಣಸ್ವಾಮಿ

Published : Jul 18, 2023, 11:30 PM IST

ಪ್ರಾದೇಶಿಕ ಪಕ್ಷ ತುಳಿದು ಅನ್ಯಾಯ ಮಾಡಿದ್ದು ಕಾಂಗ್ರೆಸ್. ಮೋದಿಯವರನ್ನ ಸೋಲಿಸಬೇಕು ಅನ್ನೋ ವಿಚಾರದಲ್ಲಿ ಕಾಂಗ್ರೆಸ್ ಸದೃಢ ಮಾಡಲು ಹೊರಟಿದ್ದಾರೆ. ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ.

ಬೆಂಗಳೂರು (ಜು.18): ಬೆಂಗಳೂರಿನಲ್ಲಿ ನಡೆಯುತ್ತಿರೋ ಘಟಬಂಧನ್ ರಾಜಕೀಯ ಸಭೆಯಲ್ಲಿ ತತ್ವ ಸಿದ್ಧಾಂತಗಳು ಬೇರೆ ಬೇರೆಯಾದ್ರೂ, ಕಾಂಗ್ರೆಸ್ ಹೊರತುಪಡಿಸಿ ಯಾವೆಲ್ಲಾ ಪಕ್ಷಗಳು ಸೇರಿದಾವೆ ಅವೆಲ್ಲಾ ಕಾಂಗ್ರೆಸ್ ವಿರೋಧಿ ಪಕ್ಷಗಳಾಗಿವೆ. ಪ್ರಾದೇಶಿಕ ಪಕ್ಷ ತುಳಿದು ಅನ್ಯಾಯ ಮಾಡಿದ್ದು ಕಾಂಗ್ರೆಸ್. ಮೋದಿಯವರನ್ನ ಸೋಲಿಸಬೇಕು ಅನ್ನೋ ವಿಚಾರದಲ್ಲಿ ಕಾಂಗ್ರೆಸ್ ಸದೃಢ ಮಾಡಲು ಹೊರಟಿದ್ದಾರೆ. ಅವರ ಶತ್ರು ಕಾಂಗ್ರೆಸ್ಸನ್ನ ಸದೃಢ ಪಡಿಸಲು ಹೊರಟಿದ್ದಾರೆ. ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ. ಊಟ, ಫೋಟೋ, ಓಟ ಅಂತ ಛಲವಾದಿ ನಾರಾಯಣಸ್ವಾಮಿ ಪ್ರಾಸವಾಗಿ ಹೇಳಿದರು. 

ಇವರೆಲ್ಲರೂ ಕಾಂಗ್ರೆಸ್ ವಿರೋಧಿಗಳೆ. ಮತ್ತೆ ಮೋದಿ ಪ್ರಧಾನಿ ಆಗ್ತಾರೆ. ಅದನ್ನ ತಡೆಯಲು ಇವರ ಉದ್ದೇಶವಾಗಿದೆ. ಹಿಂದಿಗಿಂತ ಈಗ ದೇಶ ಮುಂದೆ ಬಂದಿದೆ. ಈ ಐದು ವರ್ಷಗಳಲ್ಲಿ 13ಕೋಟಿ ಜನತೆ ಬಡತನದಿಂದ ಹೊರಗೆ ಬಂದಿದೆ ಅಂತ ವರದಿ ಇದೆ. ಭಾರತದ ಜನತೆಗೆ ಶಕ್ತಿ ತುಂಬುವ ಕೆಲಸ ಬಿಜೆಪಿ ಮಾಡಿದೆ. ಹೊರ ದೇಶಗಳಲ್ಲಿ ಮೋದಿ ನಮ್ಮ ಬಾಸ್ ಅಂತ ಹೇಳಿದ್ದಾರೆ. ಇವರ ಕುತಂತ್ರ ನಡೆಯಲ್ಲ. ಇದರ ವೆಚ್ಚ ಯಾರು ಬರಿಸ್ತಾರೆ. ಕುಮಾರಸ್ವಾಮಿ ಅವರು ವಿಚಾರ ಎತ್ತಿದ್ದಾರೆ. ಅವರನ್ನ ಸ್ವಾಗತ ಮಾಡ್ತಾರೆ ಅಂದ್ರೆ ಸರ್ಕಾರದ ಕಾರ್ಯಕ್ರಮ ಆಗುತ್ತೆ. ವೆಚ್ಚವನ್ನ ಸರ್ಕಾರ ಬರಿಸಿದ್ರೆ ನಾವು ವಿರೋಧಿಸ್ತೇವೆ. ಎರಡೂ ಸದನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಹೇಳಿದರು.

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ