ಮಂಡ್ಯ ರಣರಂಗದಲ್ಲಿ ದೋಸ್ತಿ ದಂಗಲ್,  ನನ್ನ ಕೋಟೆ ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತಿದ್ದಾರೆ ಸುಮಲತಾ!

ಮಂಡ್ಯ ರಣರಂಗದಲ್ಲಿ ದೋಸ್ತಿ ದಂಗಲ್, ನನ್ನ ಕೋಟೆ ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತಿದ್ದಾರೆ ಸುಮಲತಾ!

Published : Feb 07, 2024, 03:27 PM IST

ಮಂಡ್ಯವನ್ನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ ಅಂತಿದ್ದಾರೆ ಕೇಸರಿ ಪಾಳಯದವರು. ಮತ್ತೊಂದ್ಕಡೆ ನನ್ನ ಕೋಟೆಯನ್ನು ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತ ಪಟ್ಟು ಹಾಕಿ ಕೂತಿದ್ದಾರೆ ಹಾಲಿ ಸಂಸದೆ ಸುಮಲತಾ. ಮಂಡ್ಯದ ಮಿಸ್ಟ್ರಿಯನ್ನು ಭೇದಿಸೋರು ಯಾರು? ಇಲ್ಲಿದೆ ಸಂಪೂರ್ಣ ವಿವರ.

ಸಕ್ಕರೆ ನಾಡಿನ ಲೋಕಸಭಾ ಸೀಟಿಗಾಗಿ ಬಿಜೆಪಿ-ಜೆಡಿಎಸ್ ಮಧ್ಯೆ  ಕಮಲದಳ ದೋಸ್ತಿ ದಂಗಲ್ ಶುರುವಾಗಿದೆ. ಮಂಡ್ಯ ಸಿಂಹಾಸನಕ್ಕೆ ಹಾಸನದ ಕೇಸರಿ ಕಲಿ ಪ್ರಬಲ ಪಟ್ಟು ಹಾಕಿದ್ದಾರೆ. ಮಂಡ್ಯ ನಮ್ಮದೇ ಅಂತಿದ್ದಾರೆ ದಳಪತಿಗಳು. ಮಂಡ್ಯವನ್ನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ ಅಂತಿದ್ದಾರೆ ಕೇಸರಿ ಪಾಳಯದವರು. ಮತ್ತೊಂದ್ಕಡೆ ನನ್ನ ಕೋಟೆಯನ್ನು ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತ ಪಟ್ಟು ಹಾಕಿ ಕೂತಿದ್ದಾರೆ ಹಾಲಿ ಸಂಸದೆ ಸುಮಲತಾ ಅಂಬರೀಶ್. ಹಾಗಾದ್ರೆ ಮಂಡ್ಯದ ಮಿಸ್ಟ್ರಿಯನ್ನು ಭೇದಿಸೋರು ಯಾರು? ಇಲ್ಲಿದೆ ಸಂಪೂರ್ಣ ವಿವರ.
 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more