ಪರಿಷತ್ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ದೊಡ್ಡ ಲಾಬಿ, ಯಾರ್ಯಾರಿದ್ದಾರೆ ರೇಸ್‌ನಲ್ಲಿ.?

Feb 19, 2021, 1:49 PM IST

ಬೆಂಗಳೂರು (ಫೆ. 19): ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಅಯ್ಕೆಯಾಗುವ ಒಂದು ಸ್ಥಾನಕ್ಕೆ ಮಾರ್ಚ್ 15 ರಂದು ಚುನಾವಣೆ ನಿಗದಿಯಾಗಿದೆ. ಈ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಒಂದು ಕಡೆ ಎಚ್‌. ವಿಶ್ವನಾಥ್ ಲಾಬಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪರಿಷತ್‌ನ ಮಾಜಿ ಸದಸಯ ಮೋಹನ್ ಲಿಂಬಿಕಾಯಿ, ತುಳಸಿ ಮುನಿರಾಜು ಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ದೆಹಲಿ ಪ್ರತಿನಿಧಿ ಶಂಕರ್‌ಗೌಡ ಪಾಟೀಲ್ ಕೊನೆ ಪ್ರಯತ್ನ ನಡೆಸುತ್ತಿದ್ದಾರೆ. 

ಮಾ. 15 ಕ್ಕೆ ಪರಿಷತ್ ಚುನಾವಣೆ; ವಿಶ್ವನಾಥ್‌ಗೆ ಸಿಗುತ್ತಾ ಟಿಕೆಟ್..?