ತಮ್ಮನ್ನು ಅಡ್ಡಲಾಗಿ ಮಲಗಿಸಬೇಕೆಂದ ಎಚ್‌ಡಿಕೆಗೆ ಸುಮಲತಾ ಸಂಸ್ಕಾರದ ಪಾಠ

Jul 5, 2021, 3:41 PM IST

ಮಂಡ್ಯ, (ಜುಲೈ.05): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ಮತ್ತೆ ಮಾತಿನ ಸಮರ ಶುರುವಾಗಿದೆ.

 

ಹೌದು..ಕೆಆರ್‌ಎಸ್ ಡ್ಯಾಂ ಹಾಗೂ ಮೈಶುಗರ್‌ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಹೇಳಿಕೆಗೆ ಸುಮಲತಾ ಅಂಬರೀಶ್ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಹಾಗಾದ್ರೆ, ಸುಮಲತಾ ಹಾಗೂ ಎಚ್‌ಡಿಕೆ ಮಾತಿನ ಸಮರ ಹೇಗಿತ್ತು ಎನ್ನುವುದನ್ನು ನೋಡಿ...