ಅತ್ತ ಹಸ್ತ ಪಾಂಚಜನ್ಯ..ಇತ್ತ ಕೇಸರಿ ರಣಕಹಳೆ, ಕಮಲ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್?

ಅತ್ತ ಹಸ್ತ ಪಾಂಚಜನ್ಯ..ಇತ್ತ ಕೇಸರಿ ರಣಕಹಳೆ, ಕಮಲ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್?

Published : Jul 17, 2022, 03:36 PM IST

ಅತ್ತ ಮೊಳಗಿದೆ ಹಸ್ತ ಪಾಂಚಜನ್ಯ.. ಇತ್ತ ಮಾರ್ದನಿಸುತ್ತಿದೆ ಕಮಲ ರಣಕಹಳೆ.. ಕೇಸರಿ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್..? ಫಿಕ್ಸ್ ಆಯ್ತು ಟಾರ್ಗೆಟ್-19.. ಒಬ್ಬೊಬ್ಬರಿಗೂ ಡಬ್ಬಲ್ ಟಾಸ್ಕ್

ಬೆಂಗಳೂರು, (ಜುಲೈ.17): ಅತ್ತ ಮೊಳಗಿದೆ ಹಸ್ತ ಪಾಂಚಜನ್ಯ.. ಇತ್ತ ಮಾರ್ದನಿಸುತ್ತಿದೆ ಕಮಲ ರಣಕಹಳೆ.. ಕೇಸರಿ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್..? ಫಿಕ್ಸ್ ಆಯ್ತು ಟಾರ್ಗೆಟ್-19.. ಒಬ್ಬೊಬ್ಬರಿಗೂ ಡಬ್ಬಲ್ ಟಾಸ್ಕ್. ಬಿಜೆಪಿ ಸೂತ್ರಗಳನ್ನ ಹೆಣೆದು ಅಧಿಕಾರ  ದಕ್ಕಿಸಿಕೊಳ್ಳೋದನ್ನ, ಈಗೀಗ ತನ್ನ ಸ್ವಭಾವವನ್ನಾಗಿ ಮಾಡಿಕೊಂಡಿದೆ.. ಅಂಥದ್ದೇ ಸ್ಟ್ರಾಟಜಿ ಈಗ ಕರ್ನಾಟಕದಲ್ಲೂ ಅಪ್ಲೈ ಮಾಡೋಕೆ ನೋಡ್ತಿದ್ದಾರೆ,. 

ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್; ಫುಲ್ ಕ್ಲಾಸ್

ಬಿಜೆಪಿ ಟಾರ್ಗೆಟ್ ಈ ಸಲ 150..  ಈ ನಂಬರ್ ಮುಟ್ಟೋದು ಅಂದ್ರೆ ಸಾಮಾನ್ಯ ಸಂಗತಿ ಅಲ್ಲ. ಅದು ಸುಲಭವಂತೂ ಅಲ್ವೇ ಅಲ್ಲ.. ಹಾಗಾಗಿನೇ, ದೊಡ್ಡದೊಂದು ರಣತಂತ್ರ ಹೆಣೆದು ಗೆಲ್ಲೋದಕ್ಕೆ ಹೊರಟಿದೆ, ಕೇಸರಿ ಪಡೆ..  ರಣಕಣ ಗೆಲ್ಲಲು ಕೇಸರಿ ಪಡೆಯ ಸ್ಟ್ರಾಟಜಿ ಏನು..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಕೇಸರಿ ಕಹಳೆ.

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more