ಅತ್ತ ಹಸ್ತ ಪಾಂಚಜನ್ಯ..ಇತ್ತ ಕೇಸರಿ ರಣಕಹಳೆ, ಕಮಲ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್?

ಅತ್ತ ಹಸ್ತ ಪಾಂಚಜನ್ಯ..ಇತ್ತ ಕೇಸರಿ ರಣಕಹಳೆ, ಕಮಲ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್?

Published : Jul 17, 2022, 03:36 PM IST

ಅತ್ತ ಮೊಳಗಿದೆ ಹಸ್ತ ಪಾಂಚಜನ್ಯ.. ಇತ್ತ ಮಾರ್ದನಿಸುತ್ತಿದೆ ಕಮಲ ರಣಕಹಳೆ.. ಕೇಸರಿ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್..? ಫಿಕ್ಸ್ ಆಯ್ತು ಟಾರ್ಗೆಟ್-19.. ಒಬ್ಬೊಬ್ಬರಿಗೂ ಡಬ್ಬಲ್ ಟಾಸ್ಕ್

ಬೆಂಗಳೂರು, (ಜುಲೈ.17): ಅತ್ತ ಮೊಳಗಿದೆ ಹಸ್ತ ಪಾಂಚಜನ್ಯ.. ಇತ್ತ ಮಾರ್ದನಿಸುತ್ತಿದೆ ಕಮಲ ರಣಕಹಳೆ.. ಕೇಸರಿ ಪಾಳಯದ ಹಣೆಬರಹ ಬದಲಿಸುತ್ತಾ 50:50 ಸೀಕ್ರೆಟ್..? ಫಿಕ್ಸ್ ಆಯ್ತು ಟಾರ್ಗೆಟ್-19.. ಒಬ್ಬೊಬ್ಬರಿಗೂ ಡಬ್ಬಲ್ ಟಾಸ್ಕ್. ಬಿಜೆಪಿ ಸೂತ್ರಗಳನ್ನ ಹೆಣೆದು ಅಧಿಕಾರ  ದಕ್ಕಿಸಿಕೊಳ್ಳೋದನ್ನ, ಈಗೀಗ ತನ್ನ ಸ್ವಭಾವವನ್ನಾಗಿ ಮಾಡಿಕೊಂಡಿದೆ.. ಅಂಥದ್ದೇ ಸ್ಟ್ರಾಟಜಿ ಈಗ ಕರ್ನಾಟಕದಲ್ಲೂ ಅಪ್ಲೈ ಮಾಡೋಕೆ ನೋಡ್ತಿದ್ದಾರೆ,. 

ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್; ಫುಲ್ ಕ್ಲಾಸ್

ಬಿಜೆಪಿ ಟಾರ್ಗೆಟ್ ಈ ಸಲ 150..  ಈ ನಂಬರ್ ಮುಟ್ಟೋದು ಅಂದ್ರೆ ಸಾಮಾನ್ಯ ಸಂಗತಿ ಅಲ್ಲ. ಅದು ಸುಲಭವಂತೂ ಅಲ್ವೇ ಅಲ್ಲ.. ಹಾಗಾಗಿನೇ, ದೊಡ್ಡದೊಂದು ರಣತಂತ್ರ ಹೆಣೆದು ಗೆಲ್ಲೋದಕ್ಕೆ ಹೊರಟಿದೆ, ಕೇಸರಿ ಪಡೆ..  ರಣಕಣ ಗೆಲ್ಲಲು ಕೇಸರಿ ಪಡೆಯ ಸ್ಟ್ರಾಟಜಿ ಏನು..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಕೇಸರಿ ಕಹಳೆ.

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more