Karnataka Assembly Elections: ಇದು 'ವರುಣಾ' ವಾರ್: ಸಿದ್ದು ಭದ್ರಕೋಟೆಯ ಮೇಲೆ ವಿಜಯೇಂದ್ರ ಕಣ್ಣು?

Dec 13, 2022, 11:25 AM IST

ವರುಣಾ ಶಿಕಾರಿಗೆ ಹೊರಟ ಶಿಕಾರಿವೀರನ ಪುತ್ರ. ಸಿದ್ದು ಕೋಟೆಗೆ ಲಗ್ಗೆ ಹಾಕಲು ರೆಡಿಯಾಗ್ತಿದ್ದಾರೆ ಯಡಿಯೂರಪ್ಪನವರ ಮಗ. ಮುಂದಿನ ಚುನಾವಣೆಯಲ್ಲಿ  ವಿಜಯೇಂದ್ರ ಸ್ಪರ್ಧೆ ವರುಣಾದಿಂದ ಫಿಕ್ಸ್ ಎಂಬ ಚರ್ಚೆ ಶುರುವಾಗಿದೆ. ವರುಣಾ ಶಿಕಾರಿಯ ಬಗ್ಗೆ ವಿಜಯೇಂದ್ರ ಆಡಿದ ಆ ಸ್ಫೋಟಕ ಮಾತಿನ ಮರ್ಮ ಏನು..? ಕ್ಷೇತ್ರ ಹುಡುಕಾಟದಲ್ಲಿರೋ ಸಿದ್ದರಾಮಯ್ಯನವರಿಗೆ ವರುಣಾದಲ್ಲೂ ಕಾದಿದ್ಯಾ ಅಸಲಿ ಅಗ್ನಿಪರೀಕ್ಷೆ..? 2023ರ ಚುನಾವಣೆಯಲ್ಲಿ ಅತಿ ರೋಚಕ ಕಾಳಗಕ್ಕೆ ಸಾಕ್ಷಿಯಾಗಲಿದ್ಯಾ ವರುಣಾ ಕ್ಷೇತ್ರ..? ವಿಜಯೇಂದ್ರ ವರುಣಾ ಶಿಕಾರಿಯ ಅಸಲಿ ರಹಸ್ಯದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ