7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

Published : May 08, 2023, 11:43 AM IST

ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿದೆ. ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..?

ರಾಜ್ಯ ಚುನಾವಣಾ ರಣಕಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು,ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಬರೋಬ್ಬರಿ 40 ದಿನಗಳ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ.  ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿರುವುದರಿಂದ ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ಇನ್ನು ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿ ಝಂಡಾ ಹಾರಿಸುವ ಶಪಥ ಮಾಡಿದೆ. ಗುಜರಾತ್ ರ್ಯಾಲಿ ಟ್ರಿಕ್ ಬಳಸಿ ಮೋದಿ ಬೆಂಗಳೂರಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಹಾಗಾದರೆ 7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..? ಪ್ರಧಾನಿ ಮೇನಿಯಾ ಯಾರಿಗೆ ಲಾಭವಾಗುತ್ತೆ..? ಮೋದಿ ಹವಾ ಬಿಜೆಪಿಗೆ ವರವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
Read more