7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

Published : May 08, 2023, 11:43 AM IST

ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿದೆ. ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..?

ರಾಜ್ಯ ಚುನಾವಣಾ ರಣಕಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು,ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಬರೋಬ್ಬರಿ 40 ದಿನಗಳ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ.  ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿರುವುದರಿಂದ ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ಇನ್ನು ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿ ಝಂಡಾ ಹಾರಿಸುವ ಶಪಥ ಮಾಡಿದೆ. ಗುಜರಾತ್ ರ್ಯಾಲಿ ಟ್ರಿಕ್ ಬಳಸಿ ಮೋದಿ ಬೆಂಗಳೂರಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಹಾಗಾದರೆ 7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..? ಪ್ರಧಾನಿ ಮೇನಿಯಾ ಯಾರಿಗೆ ಲಾಭವಾಗುತ್ತೆ..? ಮೋದಿ ಹವಾ ಬಿಜೆಪಿಗೆ ವರವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more