ಬಿಎಸ್‌ವೈ ಮನೆಯಲ್ಲಿ “ವರುಣಾ” ವ್ಯೂಹ ಹೆಣೆದರಾ ಕೇಸರಿ ಚಾಣಕ್ಯ..?

Mar 25, 2023, 3:33 PM IST

ಶತಾಯಗತಾಯ ರಾಜ್ಯದಲ್ಲಿ ಮತ್ತೆ  ಕಮಲವನ್ನು ಅರಳಿಸಬೇಕೆಂದು ಬಿಜೆಪಿ ಪಣತೊಟ್ಟಿದ್ದು,  ಅಮಿತ್ ಶಾ ವಿವಿಧ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ,  ಶಾ  ಇತ್ತಿಚೇಗಷ್ಟೆ ಬಿ ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಬ್ರೇಕ್ ಫಾಸ್ಟ್... ಮಾಡಿದ್ದಾರೆ.  ಹಾಗೆ ರಾಜಕೀಯ ತಂತ್ರ, ರಣತಂತ್ರ ರೂಪಿಸಿದ್ದಾರೆ. ಈ ಸಂದರ್ಭದಲ್ಲಿ  ವಿಜಯೇಂದ್ರ ಬೆನ್ನು ತಟ್ಟಿ ಅಮಿತ್ ಶಾ ಕೊಟ್ಟ ಸಂದೇಶ ಏನು..? ಟಗರು ಬೇಟೆಗೆ ಸಿದ್ಧವಾಯ್ತಾ “ವರುಣಾ” ವ್ಯೂಹ..? ವರುಣಾದಿಂದ ಸ್ಪರ್ಧಿಸೋ ಬಗ್ಗೆ ವಿಜಯೇಂದ್ರ ಹೇಳಿದ್ದೇನು..? ಈ ವಿಡಿಯೋ ನೋಡಿ .