ಮಂಡ್ಯದಲ್ಲಿ ಶುರುವಾಯ್ತು ಆಣೆ ಪ್ರಮಾಣ ಪಾಲಿಟಿಕ್ಸ್: ಸುಮಲತಾ ಚ್ಯಾಲೆಂಜ್ ಸ್ವೀಕರಿಸಿದ ಪುಟ್ಟರಾಜು

Sep 19, 2022, 6:02 PM IST

ಮಂಡ್ಯ, (ಸೆಪ್ಟೆಂಬರ್.19): ಕರ್ನಾಟಕದ ರಾಜ್ಯ ರಾಜಕಾಣರದಲ್ಲಿ ಮತ್ತೆ ಆಣೆ ಪ್ರಮಾಣ ಪಾಲಿಟಿಕ್ಸ್ ಶುರುವಾಗಿದೆ. ಅದರಲ್ಲೂ ಈ ಬಾರಿ ಮಂಡ್ಯ ರಾಜಕಾರಣದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಆರಂಭವಾಗಿದೆ.

Karnataka Politics: ಬಿಜೆಪಿ ಸೇರಲು ಮಾಜಿ ಸಂಸದೆ ರಮ್ಯಾ ಒಲವು?

ಹೌದು...ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್‌ ಶಾಸಕರ ಮಧ್ಯೆ ಇಷ್ಟು ದಿನ ಕೇವಲ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದವು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಆಣೆ ಪ್ರಮಾಣಕ್ಕೆ ನಿಂತಿದ್ದಾರೆ.