ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!

ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!

Published : Feb 25, 2023, 01:26 PM IST

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..!

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೂಪರ್ ಸಂಡೇ ಕ್ಲೈಮ್ಯಾಕ್ಸ್. ಭವಾನಿ ರೇವಣ್ಣ ಅವರು ತಾವೇ ಅಭ್ಯರ್ಥಿ ಅಂತ ಘೋಷಣೆ ಮಾಡಿಕೊಂಡಿದ್ದೇ ಇಷ್ಟೆಲ್ಲಾ ಜಟಾಪಟಿಗೆ ಕಾರಣ.. ಹಾಗಾದ್ರೆ ಸಂಡೇ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಯಾರಿಗೆ ಹಾಸನ ಟಿಕೆಟ್ ಫೈನಲ್ ಆಗುತ್ತೆ..? ಎಚ್‌ಡಿ ಕುಮಾರಸ್ವಾಮಿ ಅವರ ಮಾಸ್ಟರ್ ಪ್ಲಾನ್ ಏನು..? ಹಾಸನ ಸಿಂಹಾಸನಕ್ಕಾಗಿ ಭರ್ಜರಿ ತಯಾರಿ ನಡೀತಿದೆ.

ರೇವಣ್ಣ, ಭವಾನಿ ರೇವಣ್ಣ ಹಾಸನದಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ.. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರೂ ಎಚ್ಡಿಕೆ ಮೇಲೆ ಭರವಸೆಯಿಟ್ಟು ಪ್ರಚಾರ ಮಾಡ್ತಿದ್ದಾರೆ.. ಹಾಗಾದ್ರೆ ಈ ಸಂಡೇ ಕ್ಲೈಮ್ಯಾಕ್ಸ್ ಸಭೆಯಲ್ಲಿ ಯಾರಿಗೆ ಟಿಕೆಟ್ ಫೈನಲ್ ಆಗುತ್ತೆ..? ಒಂದು ವೇಳೆ ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಒಟ್ಟಾರೆಯಾಗಿ ಎಚ್ಡಿಕೆ ಮುಂದಿರೋ ಸವಾಲುಗಳು ಏನೇನು? ಸೂಪರ್ ಸಂಡೇ, ಹಾಸನ ಟಿಕೆಟ್ ಫೈನಲ್ ಆಗುತ್ತೆ.. ಹಾಗಾದ್ರೆ ಅತ್ತಿಗೆ ಮತ್ತು ಆಪ್ತನ ಮಧ್ಯೆ ದಳಪತಿಯ ಆಯ್ಕೆ ಯಾರು..? ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more