ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!

ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!

Published : Feb 25, 2023, 01:26 PM IST

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..!

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೂಪರ್ ಸಂಡೇ ಕ್ಲೈಮ್ಯಾಕ್ಸ್. ಭವಾನಿ ರೇವಣ್ಣ ಅವರು ತಾವೇ ಅಭ್ಯರ್ಥಿ ಅಂತ ಘೋಷಣೆ ಮಾಡಿಕೊಂಡಿದ್ದೇ ಇಷ್ಟೆಲ್ಲಾ ಜಟಾಪಟಿಗೆ ಕಾರಣ.. ಹಾಗಾದ್ರೆ ಸಂಡೇ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಯಾರಿಗೆ ಹಾಸನ ಟಿಕೆಟ್ ಫೈನಲ್ ಆಗುತ್ತೆ..? ಎಚ್‌ಡಿ ಕುಮಾರಸ್ವಾಮಿ ಅವರ ಮಾಸ್ಟರ್ ಪ್ಲಾನ್ ಏನು..? ಹಾಸನ ಸಿಂಹಾಸನಕ್ಕಾಗಿ ಭರ್ಜರಿ ತಯಾರಿ ನಡೀತಿದೆ.

ರೇವಣ್ಣ, ಭವಾನಿ ರೇವಣ್ಣ ಹಾಸನದಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ.. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರೂ ಎಚ್ಡಿಕೆ ಮೇಲೆ ಭರವಸೆಯಿಟ್ಟು ಪ್ರಚಾರ ಮಾಡ್ತಿದ್ದಾರೆ.. ಹಾಗಾದ್ರೆ ಈ ಸಂಡೇ ಕ್ಲೈಮ್ಯಾಕ್ಸ್ ಸಭೆಯಲ್ಲಿ ಯಾರಿಗೆ ಟಿಕೆಟ್ ಫೈನಲ್ ಆಗುತ್ತೆ..? ಒಂದು ವೇಳೆ ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಒಟ್ಟಾರೆಯಾಗಿ ಎಚ್ಡಿಕೆ ಮುಂದಿರೋ ಸವಾಲುಗಳು ಏನೇನು? ಸೂಪರ್ ಸಂಡೇ, ಹಾಸನ ಟಿಕೆಟ್ ಫೈನಲ್ ಆಗುತ್ತೆ.. ಹಾಗಾದ್ರೆ ಅತ್ತಿಗೆ ಮತ್ತು ಆಪ್ತನ ಮಧ್ಯೆ ದಳಪತಿಯ ಆಯ್ಕೆ ಯಾರು..? ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more