Jul 8, 2021, 10:13 PM IST
ಮಂಡ್ಯ, (ಜುಲೈ.08): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಮುಖ್ಯಮಂತ್ರಿ ನಡುವಿನ ಆರೋ-ಪ್ರತ್ಯಾರೋಪಗಳು ತಾರಕಕ್ಕೇರಿದೆ.
ಸುಮಲತಾ ವಿರುದ್ಧ ಆಡಿಯೋ, ವಿಡಿಯೋ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ
ನಾನಲ್ಲ ಮಣ್ಣಾಗೋದು...ಅವರೇ ಮಣ್ಣಾಗ್ತಾರೆ ಎಂದು ಸುಮಲತಾ ವಿರುದ್ಧ ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.