Mandya politics: ಮಗನ ಸೋಲಿಗೆ ಪ್ರತ್ಯುತ್ತರ ನೀಡುವ ಮಾತುಗಳನ್ನಾಡಿದ ಕುಮಾರಸ್ವಾಮಿ

Dec 6, 2021, 5:34 PM IST

ಮಂಡ್ಯ, (ಡಿ.06): 2019ರ ಲೋಕಸಭಾ ಚುನಾವಣೆಯಲ್ಲಿ  ಪುತ್ರ ನಿಖಿಲ್ ಸೋಲು ಮಾಜಿ ಸಿಎಂ ಕುಮಾರಸ್ವಾಮಿಗೆ ಮರೆಯಲು ಸಾಧ್ಯವಗುತ್ತಿಲ್ಲ ಅನ್ಸುತ್ತೆ.

ears Politics: ಇನ್ಮುಂದೆ ಕಣ್ಣೀರು ಹಾಕಲ್ಲ, ಕುಮಾರಸ್ವಾಮಿ ಶಪಥT

ಹೌದು...ಮಂಡ್ಯದಲ್ಲಿಂದು ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಸೋಲನ್ನ ನೆನಪಿಸಿಕೊಂಡರು. ಆದ್ರೆ,  ಮಗನ ಸೋಲಿಗೆ ಪ್ರತ್ಯುತ್ತರ ನೀಡುವ ಮಾತುಗಳನ್ನಾಡಿದರು. ಹಾಗಾದ್ರೆ ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದ್ರೆ ಎನ್ನುವುದು ಇಲ್ಲಿದೆ ನೋಡಿ