Oct 5, 2020, 5:30 PM IST
ಬೆಂಗಳೂರು, (ಅ.05): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ನಿವಾಸಗಳ ಮೇಲೆ ಇಂದು (ಸೋಮವಾರ) ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸಿಬಿಐ ಪರಿಶೀಲನೆ ಅಂತ್ಯ: ಸಂಸದ ಡಿಕೆ ಸುರೇಶ್ ಫಸ್ಟ್ ರಿಯಾಕ್ಷನ್...!
ಶಿರಾ ಹಾಗೂ ಆರ್ಆರ್ ನಗರ ಬೈ ಎಲೆಕ್ಷನ್ ಸಮಯದಲ್ಲಿ ಸಿಬಿಐ ದಾಳಿ ಮಾಡಿಸಿದ್ದು ರಾಜಕೀಯ ಪ್ರೇರಿತ ಎನ್ನುವುದು ಕಾಂಗ್ರೆಸ್ನ ಆರೋಪವಾಗಿದೆ. ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.