'ಯಡಿಯೂರಪ್ಪ ಬಹಳ ಒಳ್ಳೆ ಕೆಲಸ ಮಾಡಿದ್ರು'  ಸಿದ್ದು ಹೀಗಂದ್ರು!

Aug 8, 2021, 6:27 PM IST

ಬೆಂಗಳೂರು(ಆ. 08)  ಬಿಜೆಪಿ ಸಚಿವರ ಖಾತೆ ಕ್ಯಾತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.  ಇದು ಬಿಜೆಪಿಯ ಆಂತರಿಕ ವಿಚಾರ..ಆದರೆ ಒಂದು ಮಾತ್ರ ನಿಜ..ಅಲ್ಲಿ ಎಲ್ಲವೂ ಸರಿ ಇಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬಿಜೆಪಿಯಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲಾಗುವುದಿಲ್ಲ. ರಾಜ್ಯದವರು ಇವರಿಂದ ಸಂಕಷ್ಟ ಅನುಭವಿಸಬೇಕಾಗಿದೆ ಎಂದಿದ್ದಾರೆ.