ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

Published : Jan 12, 2024, 12:07 PM IST

ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಕುಮಾರಸ್ವಾಮಿ, ಮತ್ತೊಂದ್ಕಡೆ ಸುಮಲತಾ ಅಂಬರೀಷ್‌.  ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ.  

ಮಂಡ್ಯ(ಜ.12): ಮಂಡ್ಯ ಅಂದ್ರೆ ಇಡೀ ಭಾರತದಲ್ಲಿಯೇ ಫೇಮಸ್‌. ಮಂಡ್ಯದಲ್ಲಿ ಎಲೆಕ್ಷನ್‌ ನಡೆಯುತ್ತೆ ಅಂದರೆ ಇಡೀನ ಇಂಡಿಯಾ ತಿರುಗಿ ನೋಡುವ ಹಾಗಿರುತ್ತೆ. ಅಂತಹ ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಭೂಪತಿ ಗಂಡು, ಮತ್ತೊಂದ್ಕಡೆ ಮಂಡ್ಯದ ರೆಬೆಲ್‌ ಲೇಡಿ, ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ.  ಮಂಡ್ಯದಲ್ಲಿ ಸಮಲತಾಗೆ ಟಕ್ಕರ್‌ ಕೊಟ್ಟು ಮೈತ್ರಿ ಅಭ್ಯರ್ಥಿಯಾಗ್ತಾರಾ ಕುಮಾರಣ್ಣ?, ಮಂಡ್ಯ ಯಾರಿಗೆ ಭೂಪತಿ ಗಂಡಿಗಾ? ಅಥವಾ ರೆಬೆಲ್‌ ಲೇಡಿ ಸುಮಲತಾಗಾ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.   

News Hour: ನಿಲ್ಲದ 'ರಾಮ' ರಾಜಕೀಯ: ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌! ಬಿಜೆಪಿ ಆಕ್ರೋಶ

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more