ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

Published : Jun 20, 2022, 10:17 AM ISTUpdated : Jun 20, 2022, 10:22 AM IST

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!
 

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!

ರಾಜ್ಯ ರಾಜಕಾರಣದಲ್ಲಿ ಮೋಡಿ ಮಾಡಿರೋ ಅಪ್ಪ-ಮಕ್ಕಳ ಜೋಡಿಗಳು ಒಂದೆರಡಲ್ಲ. ತಂದೆಯ ಶಕ್ತಿಯಿಂದ ಶಾಸಕ, ಮಂತ್ರಿ, ಮುಖ್ಯಮಂತ್ರಿಯಾದವರೂ ಇದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪ ಕೇವಲ ಅಪ್ಪನಲ್ಲ, ರಾಜಕೀಯ ಪಾಠ ಕಲಿಸಿದ ಗುರು, ರಾಜಕೀಯ ಪಟ್ಟು ಹೇಳಿಕೊಟ್ಟ ಪೈಲ್ವಾನ್. ತಂದೆಯಿಂದ ರಾಜಕಾರಣದ ಪಾಠ ಕಲಿತ ಮಕ್ಕಳಲ್ಲಿ ಕೆಲವರು ದೊಡ್ಡ ಹೆಸರು ಮಾಡಿದ್ದಾರೆ. ಅವರೆಲ್ಲರ ಬಗ್ಗೆ ತಿಳಿಯೋಣ ಬನ್ನಿ

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more