ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

ವಿಶ್ವ ಅಪ್ಪಂದಿರ ದಿನ: ತಂದೆಯ ನೆರಳಲ್ಲೇ ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು..!

Published : Jun 20, 2022, 10:17 AM ISTUpdated : Jun 20, 2022, 10:22 AM IST

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!
 

ಬದುಕು ಕಟ್ಟಿಕೊಟ್ಟದ್ದೂ ತಂದೆ, ರಾಜಕೀಯ ಪಟ್ಟು ಕಲಿಸಿದ್ದೂ ತಂದೆ, ಅಪ್ಪನ ನೆರಳಲ್ಲೇ  ರಾಜಕೀಯ ನೆಲೆ ಕಂಡುಕೊಂಡ ಮಕ್ಕಳು, ರಾಜ್ಯ ರಾಜಕಾರಣದಲ್ಲಿದ್ದಾರೆ ಜಗ ಮಚ್ಚಿದ ಅಪ್ಪಂದಿರು, ಬದುಕಿನ ಮೊದಲ ಹೀರೋ ಅಪ್ಪನ ಬಗ್ಗೆ ಮಕ್ಕಳು ಹೇಳಿದ್ದೇನು..? ನೋಡೋಣ ಬನ್ನಿ..!

ರಾಜ್ಯ ರಾಜಕಾರಣದಲ್ಲಿ ಮೋಡಿ ಮಾಡಿರೋ ಅಪ್ಪ-ಮಕ್ಕಳ ಜೋಡಿಗಳು ಒಂದೆರಡಲ್ಲ. ತಂದೆಯ ಶಕ್ತಿಯಿಂದ ಶಾಸಕ, ಮಂತ್ರಿ, ಮುಖ್ಯಮಂತ್ರಿಯಾದವರೂ ಇದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪ ಕೇವಲ ಅಪ್ಪನಲ್ಲ, ರಾಜಕೀಯ ಪಾಠ ಕಲಿಸಿದ ಗುರು, ರಾಜಕೀಯ ಪಟ್ಟು ಹೇಳಿಕೊಟ್ಟ ಪೈಲ್ವಾನ್. ತಂದೆಯಿಂದ ರಾಜಕಾರಣದ ಪಾಠ ಕಲಿತ ಮಕ್ಕಳಲ್ಲಿ ಕೆಲವರು ದೊಡ್ಡ ಹೆಸರು ಮಾಡಿದ್ದಾರೆ. ಅವರೆಲ್ಲರ ಬಗ್ಗೆ ತಿಳಿಯೋಣ ಬನ್ನಿ

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more