ಹಸ್ತ ಪಾಳಯದಲ್ಲಿ ಶುರುವಾಯ್ತು ಡಿಕೆ ಹೊಸ ಆಟ...ಖರ್ಗೆ ಪರ ಅರಳಿತೇಕೆ ಕೆಪಿಸಿಸಿ ಅಧ್ಯಕ್ಷನ ಹೃದಯ..?

Apr 10, 2023, 12:25 PM IST

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆ ಡಿಕೆಶಿ ಖರ್ಗೆ ಪರ ಬ್ಯಾಟಿಂಗ್‌ ಬೀಸಿದ್ದಾರೆ. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ  ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿದರೆ, ನನ್ನ ಸಂಪೂರ್ಣ ಬೆಂಬಲವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು ಡಿಕೆಶಿ ಮಾತಿನ ಹಿಂದಿನ ಗುಟ್ಟೇನು..? ಡಿಕೆಶಿ ಮತ್ತು ಸಿದ್ದು ಮಧ್ಯೆ ಮಾತ್ರ ಇದ್ದ ರೇಸ್‌ಗೆ ಖರ್ಗೆ ಎಂಟ್ರಿ  ಕೊಟ್ಟಿದ್ದು ಯಾಕೆ? ಹಸ್ತ ಪಾಳಯದಲ್ಲಿ ಶುರುವಾಗಿರುವ ಈ ಹೊಸ ಆಟ ಏನೆಲ್ಲಾ ಬದಲಾವಣೆಗೆ ಕಾರಣವಾಗಲಿದೆ? ೀ ವಿಡಿಯೋ ನೋಡಿ.