ರಾಸಲೀಲೆ ಸಿ.ಡಿ. ಕೇಸ್ ವಾಪಸ್: ಮಹತ್ವದ ಕಾರಣ ಕೊಟ್ಟ ದಿನೇಶ್ ಕಲ್ಲಹಳ್ಳಿ

Mar 10, 2021, 8:30 PM IST

ಬೆಂಗಳೂರು, (ಮಾ.10): ರಮೇಶ್ ಜಾಕಿಹೊಳಿ ರಾಸಲೀಲೆ ಸಿ.ಡಿ. ವಿರುದ್ಧ ದೂರು ನೀಡಿದ್ದ ಸಾಮಾಜಿ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.

ತಿರುವುಗಳ ಮಧ್ಯೆ ಸಿಡಿ ಕೇಸ್; ದೂರೇ ಇಲ್ಲದೆ ಮೇಲೆ ತನಿಖೆ ಎಲ್ಲಿಂದ?

 ಯುಟರ್ನ್‌ ಹೊಡೆದಿರುವ ದಿನೇಶ್ ಕಲ್ಲಹಳ್ಳಿ ಯುಟರ್ನ್ ಹೊಡೆದಿದ್ದು, ಜಾರಕಿಹೊಳಿ ವಿರುದ್ಧ ಸಿ.ಡಿ. ಕೇಸ್‌ನ್ನು ವಾಪಸ್ ಪಡೆದುಕೊಂಡಿದ್ದಾರೆ. ಇನ್ನು ದೂರು ವಾಪಸ್ ಪಡೆದಿರುವ ಬಗ್ಗೆ ದಿನೇಶ್ ಕಲ್ಲಹಳ್ಳಿ ಕಾರಣಗಳನ್ನು ಸಹ ಕೊಟ್ಟಿದ್ದಾರೆ.