Mangaluru cooker blast: ಕುಕ್ಕರ್ ಸ್ಫೋಟ ಬಿಜೆಪಿಯಿಂದ ರಾಜಕೀಯ ದುರ್ಬಳಕೆ: ಡಿಕೆಶಿ

Dec 16, 2022, 4:52 PM IST

ಕುಕ್ಕರ್‌ ಬಾಂಬ್‌ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಬಾಂಬ್‌ ಸ್ಫೋಟ ವಿಷಯ ರಾಜಕೀಯವಾಗಿ ಬಿಜೆಪಿ ದುರ್ಬಳಕೆ ಮಾಡಿ ಕೊಳ್ಳುತ್ತಿದೆ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗಾಗಿ ಕಾಂಗ್ರೆಸ್‌ ಬದ್ಧ ಎಂದ ಡಿಕೆಶಿ, ಭಯೋತ್ಪಾದನೆಗೆ ನಮ್ಮ ನಾಯಕರನ್ನೇ ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಮುಸ್ಲಿಂರ ಓಲೈಕೆಗೆ ಈ ರೀತಿ ಹೇಳಿಕೆಯನ್ನು ಡಿಕೆಶಿ ಕೊಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದರು.

ಅಂಕಪಟ್ಟಿ ನೀಡದೆ ಸತಾಯಿಸುತ್ತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎಬಿವ ...