ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!

ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!

Published : Jun 28, 2022, 10:06 PM IST
  • ಸರ್ಕಾರ್'' ಬಾಳಾ ಸಾಹೇಬ್ ಠಾಕ್ರೆಗಿದ್ದದ್ದು ಅದೆಂಥಾ ಪವರ್..!?
  • ಅವರ ಒಂದು ಕಣ್ಸನ್ನೆಗೆ ಇಡೀ ಮಹಾರಾಷ್ಟ್ರವೇ ಮಾತಾಡ್ತಿತ್ತು..!            
  • ಅವರು ಚಿಟಿಕೆ ಹೊಡೆದ್ರೆ ಲಕ್ಷ ಲಕ್ಷ ಶಿವಸೈನಿಕರು  ಎದ್ದು ನಿಲ್ತಿದ್ರು.!            
  • ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ 

ಬಾಳಾ ಸಾಹೇಬ್ ಠಾಕ್ರೆ ಹೆಸರೇ ಶಿವಸೈನಿಕರ ಅತೀ ದೊಡ್ಡ ಬಂಡವಾಳ. ತಮ್ಮ ಹೆಸರನ್ನೇ ಬಂಡವಾಳ ಮಾಡ್ಕೊಂಡು ಬಂಡೆದ್ದ ನಾಯಕರಿಗೆ ಬಾಳಾ ಠಾಕ್ರೆ ಕೊಡ್ತಿದ್ದ ಠಕ್ಕರ್ ಹೇಗಿರ್ತಾ ಇತ್ತು..? ಅವರ ಒಂದು ಅಕ್ಷರಶಕ್ಕೆ ಮುಂಬೈ ಅಕ್ಷರಶಃ ರಣರಂಗವಾಗ್ತಿದ್ದು ಯಾಕೆ..ಶಿವಸೇನೆಯೊಳಗಿನ ಅಂತಯುದ್ಧದಲ್ಲಿ ಎಲ್ಲರ ಟಾರ್ಗೆಟ್ ಒಬ್ಬರೇ. ಅದು ಬಾಳಾ ಸಾಹೇಬ್ ಕೇಶವ ಠಾಕ್ರೆ. ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ ನಡೀತಾ ಇದೆ. ಆ ಹೋರಾಟದಲ್ಲಿ ಕಾರ್ಯಕರ್ತರಿಂದ ಹಿಡಿದು ಮುಖ್ಯಮಂತ್ರಿಯವರೆಗೆ... ಪ್ರತಿಯೊಬ್ಬರಿಗೂ ಬೇಕಿರೋದು ಬಾಳಾ ಠಾಕ್ರೆ ಹೆಸರು.ಕುಸ್ತಿ ಕಾಳಗಕ್ಕೆ ಇಳಿದಿರೋ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಕೈಯಲ್ಲಿರೋದು ಒಂದೇ ಅಸ್ತ್ರ. ಅದು ಬಾಳಾ ಸಾಹೇಬ್ ಠಾಕ್ರೆ. ಹಾಗಾದ್ರೆ ಠಾಕ್ರೆ ಅನ್ನೋ ಶಕ್ತಿ ಯಾರ ಪಾಲಾಗತ್ತೆ..? 

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more