ಪ್ರಬಲ ಖಾತೆ ಇದ್ದವರಿಗೆ ಶಾಕ್, ಸಣ್ಣ ಖಾತೆ ಹೊಂದಿದ್ದವರಿಗೆ ಲಕ್! ಏನಿದು ಪಾಲಿಟಿಕ್ಸ್..?

Jan 23, 2021, 10:39 AM IST

ಬೆಂಗಳೂರು (ಜ. 23): ದೊಡ್ಡ ಖಾತೆ ಹೊಂದಿದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಇಲ್ಲ. ರಾಜ್ಯದ ಡಿಸಿಎಂಗಳಿಗೂ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಹೊಣೆ. ಇನ್ನು ಕೆಲವು ಸಚಿವರಿಗೆ ಈ ಗಣರಾಜ್ಯೋತ್ಸವದ ಧ್ವಜಾರೋಹಣವೇ ಕೊನೆ ಎನ್ನಲಾಗುತ್ತಿದೆ. ಕಾರಣವೇನು ಎಂದು ನೋಡುವುದಾದರೆ 7 ಸಚಿವರು ಸಂಪುಟಕ್ಕೆ ಸೇರಿದ್ದಕ್ಕೆ ಕೆಲ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗೆ ಕೊಕ್ ನೀಡಲಾಗಿದೆ. ಯಾರ್ಯಾರಿಗೆ ಉಸ್ತುವಾರಿ ನೀಡುತ್ತಿಲ್ಲ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!

ಅರುಣ್ ಜೇಟ್ಲಿ ಇದ್ದಿದ್ದರೆ ಮೋದಿಗೆ ಇರ್ತಿರಲಿಲ್ಲ ಈ ಸವಾಲು..!