ಮುನಿಸು ತಣಿಸಲು ಖಾತೆ ಮರುಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ/ ಬಿಸಿ ಪಾಟೀಲ್ ಗೆ ಅರಣ್ಯದ ಬದಲು ಕೃಷಿ/ ಇನ್ನು ಉಳಿದ 9 ಸಚಿವರ ಖಾತೆಯೂ ಅದಲು ಬದಲು
ಬೆಂಗಳೂರು(ಫೆ. 11) ಮುನಿಸಿಕೊಂಡವರನ್ನು ತಣ್ಣಗಾಗಿಸಲು ಸಿಎಂ ಅಂತಿಮವಾಗಿ ಖಾತೆ ಅದಲು ಬದಲು ಮಾಡಿದ್ದಾರೆ. ಬಿಸಿ ಪಾಟೀಲ್ ಅವರಿಗೆ ಅರಣ್ಯ ಖಾತೆ ಬದಲು ಕೃಷಿ ಖಾತೆ ನೀಡಲಾಗಿದೆ.
9 ಸಚಿವರ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಶಿವರಾಮ್ ಹೆಬ್ಬಾರ್ ಕಾರ್ಮಿಕ ಖಾತೆ ಜೊತೆ ಸಕ್ಕರೆ ಖಾತೆ ಸಿಕ್ಕಿದೆ. ಹಾಗಾದರೆ ಈಗ ಕರ್ನಾಟಕದ ಸಚಿವ ಸಂಪುಟ ಹೇಗಿದೆ ನೋಡಿಕೊಂಡು ಬನ್ನಿ.