ಸಂಪುಟ ವಿಸ್ತರಣೆ: ಗೂಡಿನಿಂದ ಹೊರಬಂದ ಹಳ್ಳಿಹಕ್ಕಿ ಇದ್ದಕ್ಕಿದ್ದಂತೆ ಫುಲ್ ಸೈಲೆಂಟ್

Feb 3, 2020, 4:09 PM IST

ಬೆಂಗಳೂರು, (ಫೆ.03): ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಸೋತವರಿಗೂ ಸಂಪುಟದಲ್ಲಿ ಮಂತ್ರಿ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದ ಎಚ್.ವಿಶ್ವನಾಥ್ ಏಕಾಏಕಿ ಫುಲ್ ಸೈಲೆಂಟ್ ಆಗಿದ್ದಾರೆ.

ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ 

ಕಳೆದ ಒಂದು ವಾರದಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ಹಳ್ಳಿಹಕ್ಕಿ ಇದೀಗ ಬಿಎಸ್‌ವೈ ಭೇಟಿ ಮಾಡಿ ಬಂದ ಬಳಿಕ ತಣ್ಣಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು..? ವಿಡಿಯೋನಲ್ಲಿ ನೋಡಿ.