ಬಿಜೆಪಿ ಪರಿಷತ್ತು ಟಿಕೆಟ್ ಯಾರಿಗೆ? ಅಶೋಕ್‌ ಕೊಟ್ರು ಸುಳಿವು

Jun 12, 2020, 8:32 PM IST

ಬೆಂಗಳೂರು (ಜೂ. 12): ವಿಧಾನ ಪರಿಷತ್ತು ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಲಾಬಿ ಜೋರಾಗಿದೆ. ಮೂಲಬಿಜೆಪಿಗರು ಮತ್ತು ವಲಸಿಗರ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಸರ್ಕಾರ ರಚನೆಗೆ 'ತ್ಯಾಗ ಮಾಡಿ' ಬಂದವರಿಗೆ  ಪರಿಷತ್ತು ಭಾಗ್ಯ ಸಿಗುತ್ತಾ? ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹೇಳೋದೇನು? ಈ ಸ್ಟೋರಿ ನೋಡಿ...

ಇದನ್ನೂ ನೋಡಿ |