ಜನರ ಕಣ್ಣೀರು ಒರೆಸಬೇಕಾದ ನಾಯಕರಿಂದ ಇದೆಂತಹಾ ತಾತ್ಸಾರ?

ಜನರ ಕಣ್ಣೀರು ಒರೆಸಬೇಕಾದ ನಾಯಕರಿಂದ ಇದೆಂತಹಾ ತಾತ್ಸಾರ?

Published : Aug 01, 2021, 11:58 AM IST

ಪ್ರವಾಹಕ್ಕೆ ಮುಳುಗಿದೆ ಅರ್ಧ ಕರ್ನಾಟಕ, ಮಂತ್ರಿಗಿರಿಯ ಹಿಂದೆ ಬಿದ್ದಿದ್ದಾರೆ ಹೊಣೆಗೇಡಿ ಶಾಸಕರು. ಊರೇ ಮುಳುಗಿದ್ರೂ ಇವರದ್ದು ಇದೆಂತಹಾ ತಾತ್ಸಾರ. ಜನರ ಕಣ್ನೀರು ಒರಸ್ಬೇಕಾದವರು ಮಾಡ್ತಿರೋದೇನು? 

ಬೆಂಗಳೂರು(ಆ.01): ಪ್ರವಾಹಕ್ಕೆ ಮುಳುಗಿದೆ ಅರ್ಧ ಕರ್ನಾಟಕ, ಮಂತ್ರಿಗಿರಿಯ ಹಿಂದೆ ಬಿದ್ದಿದ್ದಾರೆ ಹೊಣೆಗೇಡಿ ಶಾಸಕರು. ಊರೇ ಮುಳುಗಿದ್ರೂ ಇವರದ್ದು ಇದೆಂತಹಾ ತಾತ್ಸಾರ. ಜನರ ಕಣ್ನೀರು ಒರಸ್ಬೇಕಾದವರು ಮಾಡ್ತಿರೋದೇನು? 

ಹೌದು ಅರ್ಧ ಕರ್ನಾಟಕ ಮುಳುಗಿದರೂ ಜನ ನಾಯಕರು ಮಂತ್ರಿಗಿರಿ ಆಸೆಯಲ್ಲಿದ್ದಾರೆ. ಹೌದು ಆತ್ಮಸಾಕ್ಷಿ ಇಲ್ಲದಂತೆ ವರ್ತಿಸ್ತಿರೋ ಜನ ನಾಯಕರು ಜನರ ನೋವನ್ನೂ ಕಡೆಗಣಿಸುತ್ತಿದ್ದಾರೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!