
ಉತ್ತರ ಪ್ರದೇಶದ ಚುನಾವಣಾ ಯುದ್ಧ ಗೆಲ್ಲಲು ಯೋಗಿ ಆದಿತ್ಯನಾಥ್ 'ಪತ್ರ ತಂತ್ರ' ಎಂಬ ಹೊಸ ಬ್ರಹ್ಮಾಸ್ತ್ರವನ್ನು ಬಳಸುತ್ತಿದ್ದಾರೆ. ಮೋದಿ ಅವರ 'ಮನ್ ಕಿ ಬಾತ್' ಮಾದರಿಯಲ್ಲಿ, ಈ ಪತ್ರಗಳ ಮೂಲಕ ಜನಸಂಪರ್ಕ ಸಾಧಿಸುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಸಜ್ಜಾಗಿದ್ದಾರೆ.
ಯುಪಿ ಮಹಾಯುದ್ಧ.. ಬಾಬಾ ಕೈನಲ್ಲಿ ಲೇಖನಿ ಬ್ರಹ್ಮಾಸ್ತ್ರ..! 4 ತಿಂಗಳು..16 ಲೆಟರ್.. ಆದಿತ್ಯನಾಥ್ ಪತ್ರ ತಂತ್ರ ರಹಸ್ಯ..! ‘ಆ’ ಮಹಾಶಕ್ತಿಯನ್ನ ಪದೇ ಪದೇ ಭೇಟಿಯಾಗ್ತಿರೋದ್ಯಾಕೆ ಯೋಗಿ..? ಉತ್ತರ ಪ್ರದೇಶದಲ್ಲಿ ವಿಜಯ ವಿಕ್ರಮರಾಗಲು ಸಿದ್ಧವಾಗ್ತಿದೆ ಸೂತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯೋಗಿ ಬಾಬಾ.. ಖಡ್ಗ ಲೇಖನಿ.