ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್

ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್

Published : Oct 19, 2021, 05:52 PM IST

ಅಫ್ಘಾನಿಸ್ತಾನದಲ್ಲಿರೋ(Afghanistan) ಖನಿಜ ಸಂಪತ್ತು ಚೀನಾದ(China) ಕಣ್ಣು ಕುಕ್ಕುತ್ತಿದೆ.  ಅದನ್ನು ಹೇಗಾದರೂ ತನ್ನ ವಶಪಡಿಸಿಕೊಳ್ಳುವ ಹೊಂಚು ಹಾಕುತ್ತಿದ್ದ ಡ್ರ್ಯಾಗನ್‌ಗೆ ದೊಡ್ಡ ಅವಕಾಶ ಸಿಕ್ಕಿದೆ. ಕಳೆದ 20 ವರ್ಷದಲ್ಲಿ ಅಮೆರಿಕ ಈ ಬಗ್ಗೆ ಯೋಚಿಸಿದ್ದರೆ ಅಪ್ಘಾನಿಸ್ತಾನದ ಸ್ಥಿತಿ ಬೇರೆ ಇರುತ್ತಿತ್ತು. ಆದರೆ ಈಗ ಅಮೆರಿಕದ ದಡ್ಡತನಕ್ಕೋ, ಅಫ್ಘಾನ್‌ನ ದುರದೃಷ್ಟಕ್ಕೋ ಅಫ್ಘಾನ್‌ನ ಖನಿಜ ಸಂಪತ್ತು ಚೀನಾ ಗುಳುಂ ಮಾಡುವ ಎಲ್ಲಾ ಸಾಧ್ಯತೆ ಇದ್ದು ಅದರದ್ದೇ ಪ್ಲಾನ್‌ನಲ್ಲಿದೆ.

ಅಫ್ಘಾನಿಸ್ತಾನದಲ್ಲಿರೋ(Afghanistan) ಖನಿಜ ಸಂಪತ್ತು ಚೀನಾದ(China) ಕಣ್ಣು ಕುಕ್ಕುತ್ತಿದೆ.  ಅದನ್ನು ಹೇಗಾದರೂ ತನ್ನ ವಶಪಡಿಸಿಕೊಳ್ಳುವ ಹೊಂಚು ಹಾಕುತ್ತಿದ್ದ ಡ್ರ್ಯಾಗನ್‌ಗೆ ದೊಡ್ಡ ಅವಕಾಶ ಸಿಕ್ಕಿದೆ. ಕಳೆದ 20 ವರ್ಷದಲ್ಲಿ ಅಮೆರಿಕ ಈ ಬಗ್ಗೆ ಯೋಚಿಸಿದ್ದರೆ ಅಪ್ಘಾನಿಸ್ತಾನದ ಸ್ಥಿತಿ ಬೇರೆ ಇರುತ್ತಿತ್ತು. ಆದರೆ ಈಗ ಅಮೆರಿಕದ ದಡ್ಡತನಕ್ಕೋ, ಅಫ್ಘಾನ್‌ನ ದುರದೃಷ್ಟಕ್ಕೋ ಅಫ್ಘಾನ್‌ನ ಖನಿಜ ಸಂಪತ್ತು ಚೀನಾ ಗುಳುಂ ಮಾಡುವ ಎಲ್ಲಾ ಸಾಧ್ಯತೆ ಇದ್ದು ಅದರದ್ದೇ ಪ್ಲಾನ್‌ನಲ್ಲಿದೆ.

ಉಗ್ರರ ತರಬೇತಿಗೆ ಪಾಪಿ ಪಾಕಿಸ್ತಾನವೇ ಯುನಿವರ್ಸಿಟಿ

ತಾಲೀಬಾನ್‌ನನ್ನು ಈಗ ಚೀನಾ ನಿಧಾನಕ್ಕೆ ವಶಕ್ಕೆ ಪಡೆಯುತ್ತಿದೆ. ಭಾರತದ ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕ್ ಒಟ್ಟಾಗುವುದಲ್ಲದೆ ಇದರ ಜೊತೆ ತಾಲೀಬಾನ್ ಕೂಡಾ ಸೇರಿದೆ. ಇವೇನಾದರೂ ಮೂರೂ ಒಟ್ಟಿಗೆ ಸೇರಿದರೆ ಭಾರತಕ್ಕೆ ಅತಂಕ ಹೆಚ್ಚು

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!