ದೇವೇಗೌಡ್ರ ‘ಚೀಟಿ’ ಆರೋಪಕ್ಕೆ ರಮೇಶ್ ಕುಮಾರ್ ಥಂಡಾ!

Aug 24, 2019, 1:25 PM IST

ಬೆಂಗಳೂರು/ ಕೋಲಾರ (ಆ.24): ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಎಳೆ ತಂದಿದ್ದಾರೆ. ಸದನದಲ್ಲಿ ನಡೆದ ‘ಚೀಟಿ ವ್ಯವಹಾರ’ವನ್ನು ಪ್ರಸ್ತಾಪಿಸಿದ ದೇವೇಗೌಡ್ರು, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್‌ರನ್ನು ಸುವರ್ಣನ್ಯೂಸ್ ಮಾತನಾಡಿಸಿದಾಗ ಅವರ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..