ಪಾಕಿಸ್ತಾನ ಜಲಸ್ಮಶಾನ: 350ಕ್ಕೂ ಅಧಿಕ ಬಲಿ, ಪ್ರಕೃತಿಯ ರೌದ್ರಕ್ಕೆ ನೆರೆ ರಾಷ್ಟ್ರ ತತ್ತರ!

ಪಾಕಿಸ್ತಾನ ಜಲಸ್ಮಶಾನ: 350ಕ್ಕೂ ಅಧಿಕ ಬಲಿ, ಪ್ರಕೃತಿಯ ರೌದ್ರಕ್ಕೆ ನೆರೆ ರಾಷ್ಟ್ರ ತತ್ತರ!

Published : Aug 18, 2025, 01:50 PM IST

ಪಾಕಿಸ್ತಾನ ಮತ್ತೆ ಮಹಾಪ್ರವಾಹದ ಕಾಟಕ್ಕೆ ತತ್ತರಿಸಿದೆ. ಮಳೆಯ ಉಗ್ರ ತಾಂಡವದಿಂದ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸಾವಿರಾರು ಜನರ ಬದುಕು ದುಸ್ತರವಾಗಿದೆ.

ಪಾಕಿಸ್ತಾನ ಮತ್ತೆ ಮಹಾಪ್ರವಾಹದ ಕಾಟಕ್ಕೆ ತತ್ತರಿಸಿದೆ. ಮಳೆಯ ಉಗ್ರ ತಾಂಡವದಿಂದ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸಾವಿರಾರು ಜನರ ಬದುಕು ದುಸ್ತರವಾಗಿದೆ. ಖೈಬರ್ ಪಖ್ತುಂಖ್ವಾ ಸೇರಿದಂತೆ ಹಲವು ಭಾಗಗಳು ಸ್ಮಶಾನ ಸ್ಥಿತಿಗೆ ತಲುಪಿದ್ದು, ಅಳು-ಆಕ್ರಂದನದ ನಡುವೆ ಜನರು ಉಸಿರು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಪ್ರಕೃತಿಯ ಮುನಿಸಿಗೆ ಮಾನವೀಯ ಕಾರಣಗಳೇ ಹಿನ್ನೆಲೆ ಎನ್ನಲಾಗುತ್ತಿದ್ದು, ಇದೇ ವೇಳೆ ಭಾರತದ ಉತ್ತರ ಭಾಗದಲ್ಲಿಯೂ ಮೇಘಸ್ಫೋಟ ಮತ್ತು ಪ್ರವಾಹದ ಕಾಟ ಹೆಚ್ಚಾಗಿದೆ. ಮಾನವನ ನಿರ್ಲಕ್ಷ್ಯ ಪ್ರಕೃತಿಯ ರೌದ್ರಕ್ಕೆ ಕಾರಣ ಎಂಬ ಸತ್ಯ ಮತ್ತೆ ಸಾಬೀತಾಗಿದೆ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
Read more