ಜೆಡಿಎಸ್‌ಗೆ ಮತ್ತೊಂದು ಹೊಡೆತ; ಸಿದ್ದರಾಮಯ್ಯ ಭೇಟಿಯಾದ್ರು ಗೌಡರ ಆಪ್ತ!

Sep 16, 2019, 1:39 PM IST

ಮೈಸೂರು (ಸೆ.16): ಜೆಡಿಎಸ್ ಭದ್ರಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಲಗ್ಗೆಯಿಡುತ್ತಿದ್ದಾರಾ? ಇತ್ತೀಚೆಗೆ ಜೆಡಿಎಸ್‌ನಿಂದ ಮುನಿಸಿಕೊಂಡಿರುವ ದೇವೇಗೌಡರ ಸಂಬಂಧಿಯೂ, ಆಪ್ತರು ಆದ ನಾಯಕರೊಬ್ಬರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಇವರಿಬ್ಬರ ಭೇಟಿಯು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.