Jul 13, 2019, 2:07 PM IST
ಕಳೆದ ಶುಕ್ರವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇ ತಡ, ಇತ್ತ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಿದೆ. ಜೆಡಿಎಸ್-ಕಾಂಗ್ರೆಸ್ ತನ್ನ ಶಾಸಕರನ್ನು ಹೋಟೆಲ್/ರೆಸಾರ್ಟ್ನಲ್ಲಿಡುವುದು ಅರ್ಥವಾಗೋ ವಿಷಯ. ಆದರೆ ಬಿಜೆಪಿ ತನ್ನ ಶಾಸಕರನ್ನು ಯಾಕೆ ರೆಸಾರ್ಟ್ಗೆ ಕಳುಹಿಸಿದೆ?