ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಹೇಳಿ ಯಾಕೆ IT ದಾಳಿ ಮಾಡಿಸಿರಬಾರದು? ಎಂಬ ಪ್ರಶ್ನೆಯನ್ನು ಬಿಜೆಪಿಯ ಮುಖಂಡರೊಬ್ಬರು ಕೇಳಿದ್ದಾರೆ. ಅವರ ಆರೋಪದ ಹಿಂದಿನ ತರ್ಕ ಏನು? ನೀವೇ ಕೇಳಿಸಿಕೊಳ್ಳಿ!