ಕರಾವಳಿಯಲ್ಲಿ ಡಿಕೆಶಿ ನಿಗೂಢ ವ್ಯೂಹ: ಕಾಂಗ್ರೆಸ್ ಭದ್ರಕೋಟೆ ಮರಳುವುದೇ?

ಕರಾವಳಿಯಲ್ಲಿ ಡಿಕೆಶಿ ನಿಗೂಢ ವ್ಯೂಹ: ಕಾಂಗ್ರೆಸ್ ಭದ್ರಕೋಟೆ ಮರಳುವುದೇ?

Published : Apr 21, 2025, 10:55 PM IST

ಡಿಕೆ ಶಿವಕುಮಾರ್ ಕರಾವಳಿಗೆ 30 ದಿನಗಳಲ್ಲಿ ಮೂರನೇ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಮರಳಿ ಪಡೆಯಲು ಡಿಕೆಶಿ ನಿಗೂಢ ವ್ಯೂಹ ರಚಿಸಿದ್ದಾರೆ. ಬಿಜೆಪಿಯ ಹಿಂದೂತ್ವ ಅಸ್ತ್ರಕ್ಕೆ ಪ್ರತಿಯಾಗಿ ಸಾಫ್ಟ್ ಹಿಂದೂತ್ವ ಪ್ರತ್ಯಸ್ತ್ರ ಹೂಡಿದ್ದಾರೆ.

ಬೆಂಗಳೂರು (ಏ.21): ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ಅದೆಷ್ಟೆಷ್ಟು ಸಂಗತಿಗಳು ನಡೀತಿವೆ. ಒಂದರ ಕಡೆ ಗಮನ ಹರಿಸೋದ್ರಲ್ಲಿ ಮತ್ತೊಂದು ಘಟನೆ, ಅಚ್ಚರಿ ಮೂಡಿಸೋ ಮಟ್ಟಕ್ಕೆ ನಡೀತಿದೆ.

ಇಂಥಾ ಅಚ್ಚರಿಗಳ ಪೈಕಿ, ಅತ್ಯಂತ ಮಹತ್ವದ್ದು ಅನ್ನಿಸಿಕೊಳ್ತಿರೋ ಸಂಗತಿ ಒಂದಿದೆ. ಒಂದು ಕಾಲದಲ್ಲಿ ಯಾವುದು ಕಾಂಗ್ರೆಸ್ ಭದ್ರಕೋಟೆಯಾಗಿತ್ತೋ? ಯಾವ ಭದ್ರಕೋಟೆಯಲ್ಲಿ ತನ್ನ ಅಸ್ತಿತ್ವವೇ ಮಾಯವಾಗೋ ಭೀತಿ ಹುಟ್ಟಿಕೊಂಡಿತ್ತೋ, ಅದೇ ಭದ್ರಕೋಟೆಯಲ್ಲಿ ನಿಂತು ವಿಜಯಧ್ವಜ ಹಾರಿಸೋಕೆ, ಕಾಂಗ್ರೆಸ್ ಕಟ್ಟಾಳು ಡಿಕೆ ಶಿವಕುಮಾರ್ ಸರ್ವಸನ್ನದ್ಧರಾಗಿದ್ದಾರೆ.

ಮುಂದಿನ ಚುನಾವಣೆಯಲ್ಲಿ ತುಳುನಾಡಿನಿಂದ 10 ಮಂದಿ ಕಾಂಗ್ರೆಸ್ ಶಾಸಕರು: ಡಿಕೆ ಶಿವಕುಮಾರ

ಹೌದು ಕರಾವಳಿ ಭಾಗಕ್ಕೆ ಕಳೆದ 30 ದಿನಗಳಲ್ಲಿ ಮೂರನೇ ಬಾರಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಕರಾವಳಿ ಕೈವಶ ಮಾಡಿಕೊಳ್ಳೋಕೆ ಡಿಕೆ ನಿಗೂಢ ವ್ಯೂಹ ರಚಿಸಿದ್ದಾರೆ. ಬಿಜೆಪಿ ಹಿಂದೂತ್ವ ಅಸ್ತ್ರಕ್ಕೆ,  ಡಿಕೆ ಸಾಫ್ಟ್ ಹಿಂದೂತ್ವ ಪ್ರತ್ಯಸ್ತ್ರ ಹೂಡಿದ್ದಾರೆ. ಪಕ್ಷದೊಳಗೆ ಗಣತಿ ಯುದ್ಧ ನಡೆಯುತ್ತಿದ್ದರೆ, ಕರಾವಳಿಯಲ್ಲಿ ಮರ್ಮಯುದ್ಧ ನಡೆಯುತ್ತಿದೆ.

 

 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
Read more