ಏನು ಬೇಕಾದ್ರೂ ಮಾತಾಡಿ ಕ್ಷಮೆ ಕೇಳಿದ್ರೆ ಸುಮ್ಮನಿರಲ್ಲ.. ರಾಮುಲುಗೆ ಎಚ್ಚರಿಕೆ

Sep 3, 2019, 6:38 PM IST

ಒಂದು ಕಡೆ ಡಿಕೆ ಶಿವಕುಮಾರ್ ಇಡಿ ವಿಚಾರಣೆ ಬಗ್ಗೆ ಸಚಿವ ಶ್ರೀರಾಮುಲು ನೀಡಿದ್ದ ಹೇಳಿಕೆ ಚರ್ಚೆಯಾಗುತ್ತಿದ್ದರೆ ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೊಬ್ಬರು ಶ್ರೀರಾಮುಲುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿಕೆಶಿ ಬೇಕಾದರೆ ನಿಮ್ಮನ್ನು ಕ್ಷಮಿಸಬಹುದು ಆದರೆ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮನ್ನು ಕ್ಷಮಿಸಲ್ಲ ಎಂದಿದ್ದಾರೆ.