ಸಂಸತ್ ನಲ್ಲಿ ಕಾವೇರಿ ಕಂಪನ, ಕೇಂದ್ರ ಮಧ್ಯಪ್ರವೇಶ ಮಾಡುತ್ತಾ?

Jun 21, 2019, 8:53 PM IST

ಲೋಕಸಭೆ ಕಲಾಪದಲ್ಲಿ ಮತ್ತೆ ಕಾವೇರಿ ವಿಚಾರ ಮತ್ತೆ ಕಾವೇರಿತ್ತು. ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಡಿಎಂಕೆ ಸಂಸದರು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.