ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜಾಲಹಳ್ಳಿ ಕ್ರಾಸ್​​ ತ್ರಿಬಲ್​ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಕಹನಿ!

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜಾಲಹಳ್ಳಿ ಕ್ರಾಸ್​​ ತ್ರಿಬಲ್​ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಕಹನಿ!

Published : Jan 11, 2025, 03:29 PM IST

ಒಂದೇ ಏಟಲ್ಲಿ ಮೂರು ಹೆಣಗಳನ್ನ ಹಾಕಿದ್ದ. ಅಷ್ಟಕ್ಕೂ ಆತ ಅಷ್ಟು ಕ್ರೂರವಾಗಿ ತನ್ನ ಹೆಂಡತಿ ಮಗಳನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಅವರು ಮಾಡಿದ್ದೇನು? ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜಾಲಹಳ್ಳಿ ಕ್ರಾಸ್​​ ತ್ರಿಬಲ್​ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಕಹನಿಯೇ ಇವತ್ತಿನ ಎಫ್​​​.ಐ.ಆರ್

ಬೆಂಗಳೂರು: ಅದು ಚಿಕ್ಕ ಕುಟುಂಬ. ಗಂಡ ಹೋಮ್​ ಗಾರ್ಡ್​ ಆಗಿದ್ರೆ ಹೆಂಡತಿ  ಗಾರ್ಮೆಂಟ್ಸ್​​ನಲ್ಲಿ ಕೆಲಸ. ಮಗಳು ತುಮಕೂರಿನಲ್ಲಿ ಡಿಗ್ರಿ ಓದುತ್ತಿದ್ದಳು. ಮನೆಯಲ್ಲಿ ಕಷ್ಟವಿದ್ರೂ ನೆಮ್ಮದಿಯಿಂದ ಜೀವನ ಮಾಡ್ತಿದ್ದ ಕುಟುಂಬವದು. ಆದ್ರೆ ಆವತ್ತೊಂದು ದಿನ ಓಂ ಶಕ್ತಿ ಮಾಲೆ ಹಾಕಬೇಕು ಅಂತ ಹೆಂಡತಿಯೇ ಮಗಳು ಮತ್ತು ಅಕ್ಕನ ಮಗಳನ್ನ ಮನೆಗೆ ಕರೆಸಿಕೊಂಡಿದ್ಲು. ಆದ್ರೆ ಇನ್ನೇನು ಮಾಲೆ ಹಾಕಬೇಕು. ಕೆಲಸದಿಂದ ಬಂದ ಗಂಡ ಹೆಂಡತಿ, ಮಗಳು ಮತ್ತು ಹೆಂಡತಿಯ ಅಕ್ಕನ ಮಗಳನ್ನ ಕೊಂದು ಮುಗಿಸಿದ್ದ.

ಒಂದೇ ಏಟಲ್ಲಿ ಮೂರು ಹೆಣಗಳನ್ನ ಹಾಕಿದ್ದ. ಅಷ್ಟಕ್ಕೂ ಆತ ಅಷ್ಟು ಕ್ರೂರವಾಗಿ ತನ್ನ ಹೆಂಡತಿ ಮಗಳನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಅವರು ಮಾಡಿದ್ದೇನು? ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜಾಲಹಳ್ಳಿ ಕ್ರಾಸ್​​ ತ್ರಿಬಲ್​ ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಕಹನಿಯೇ ಇವತ್ತಿನ ಎಫ್​​​.ಐ.ಆರ್
 

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more