ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

Published : Nov 17, 2025, 04:03 PM IST
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳವು ದೇಶದಾದ್ಯಂತದ ರೈತರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ಆಕರ್ಷಿಸುತ್ತದೆ. ಅಚ್ಚುಕಟ್ಟಾದ ಆಯೋಜನೆ ಮತ್ತು ಕೃಷಿ ಮಾಹಿತಿಗೆ ಹೆಸರುವಾಸಿಯಾದ ಈ ಮೇಳದಲ್ಲಿ ಈ ಬಾರಿ ದೇಸಿ ತಳಿಗಳೂ ಸೇರಿದಂತೆ ವೈವಿಧ್ಯಮಯ ಜಾನುವಾರುಗಳು ಪ್ರಮುಖ ಆಕರ್ಷಣೆಯಾಗಿವೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರಾಜ್ಯದ ರೈತರನ್ನು ಮಾತ್ರವಲ್ದೆ, ದೇಶದ ಮೂಲೆ ಮೂಲೆಯ ರೈತ್ರನ್ನು ತನ್ನತ್ತ ಸೆಳೆಯುತ್ತದೆ. ಹಾಗಂತ ಇಲ್ಲಿಗೆ ರೈತ್ರು ಮಾತ್ರಾನೇ ಬರೋದಿಲ್ಲ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಇನ್ನು ಕುಟುಂಬದ ಸಮೇತ ಬರೋ ಜನ್ರು ಕೂಡ ಇದ್ದಾರೆ. ವರ್ಷದಿಂದ ವರ್ಷಕ್ಕೆ ಈ ಮೇಳದ ಕ್ರೇಜ್​​ ಜಾಸ್ತಿಯಾಗ್ತಾನೆ ಇದೆ. ಇದಕ್ಕೆ ಕಾರಣವಾಗಿರೋದು ಅಷ್ಟು ಅಚ್ಚುಕಾಟ್ಟಾದ ಆಯೋಜನೆ ಮತ್ತೆ ಮೇಳದಲ್ಲಿ ಸಿಗೋ ಅಗಣಿತವಾದ ಮಾಹಿತಿ. ಕೃಷಿಗೆ ಸಂಬಂಧಿಸಿದ್ದು ಇಲ್ಲಿ ಏನಿಲ್ಲ ಅಂತ ಕೇಳಬೇಕು ಅಷ್ಟೆ. ಎಲ್ಲವೂ ಇರುತ್ತೆ. ಈ ಸಲದ ಹೈಲೈಟ್​​ಗಳು ಏನು ಅನ್ನೋದು ಇಲ್ಲಿದೆ ನೋಡಿ.

ಕೃಷಿ ಮೇಳ ಅಂದ್ರೆ, ಅಲ್ಲಿ ಜಾನುವಾರುಗಳು ಇಲ್ದಿದ್ರೆ ಹೇಗೆ ಅಲ್ವಾ? ಜಿಕೆವಿಕೆ ಮೈದಾನದ ಕಳೆ ಹೆಚ್ಚಿಸೋದೆ ಜಾನುವಾರುಗಳು. ಈ ಸಲವಂತೂ ನಮ್ಮ ದೇಸಿ ಜಾನುವಾರುಗಳ ಜೊತೆ, ವೆರೈಟಿ ವೆರೈಟಿ ಪ್ರಾಣಿಗಳು ಬಂದಿವೆ. ಯಾವ್ದನ್ನ ನೋಡ್ತಿರಾ? ಯಾವುದನ್ನ ಬಿಡ್ತೀರಾ? .. ಅದ್ರಲ್ಲಿ ಸಾಕಷ್ಟು ಗಮನ ಸೆಳೆದ ಕೆಲವೊಂದು ಜಾನುವಾರುಗಳು ಇಲ್ಲಿವೆ ನೋಡಿ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
Read more