ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

Published : Nov 17, 2025, 04:03 PM IST
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳವು ದೇಶದಾದ್ಯಂತದ ರೈತರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ಆಕರ್ಷಿಸುತ್ತದೆ. ಅಚ್ಚುಕಟ್ಟಾದ ಆಯೋಜನೆ ಮತ್ತು ಕೃಷಿ ಮಾಹಿತಿಗೆ ಹೆಸರುವಾಸಿಯಾದ ಈ ಮೇಳದಲ್ಲಿ ಈ ಬಾರಿ ದೇಸಿ ತಳಿಗಳೂ ಸೇರಿದಂತೆ ವೈವಿಧ್ಯಮಯ ಜಾನುವಾರುಗಳು ಪ್ರಮುಖ ಆಕರ್ಷಣೆಯಾಗಿವೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರಾಜ್ಯದ ರೈತರನ್ನು ಮಾತ್ರವಲ್ದೆ, ದೇಶದ ಮೂಲೆ ಮೂಲೆಯ ರೈತ್ರನ್ನು ತನ್ನತ್ತ ಸೆಳೆಯುತ್ತದೆ. ಹಾಗಂತ ಇಲ್ಲಿಗೆ ರೈತ್ರು ಮಾತ್ರಾನೇ ಬರೋದಿಲ್ಲ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಇನ್ನು ಕುಟುಂಬದ ಸಮೇತ ಬರೋ ಜನ್ರು ಕೂಡ ಇದ್ದಾರೆ. ವರ್ಷದಿಂದ ವರ್ಷಕ್ಕೆ ಈ ಮೇಳದ ಕ್ರೇಜ್​​ ಜಾಸ್ತಿಯಾಗ್ತಾನೆ ಇದೆ. ಇದಕ್ಕೆ ಕಾರಣವಾಗಿರೋದು ಅಷ್ಟು ಅಚ್ಚುಕಾಟ್ಟಾದ ಆಯೋಜನೆ ಮತ್ತೆ ಮೇಳದಲ್ಲಿ ಸಿಗೋ ಅಗಣಿತವಾದ ಮಾಹಿತಿ. ಕೃಷಿಗೆ ಸಂಬಂಧಿಸಿದ್ದು ಇಲ್ಲಿ ಏನಿಲ್ಲ ಅಂತ ಕೇಳಬೇಕು ಅಷ್ಟೆ. ಎಲ್ಲವೂ ಇರುತ್ತೆ. ಈ ಸಲದ ಹೈಲೈಟ್​​ಗಳು ಏನು ಅನ್ನೋದು ಇಲ್ಲಿದೆ ನೋಡಿ.

ಕೃಷಿ ಮೇಳ ಅಂದ್ರೆ, ಅಲ್ಲಿ ಜಾನುವಾರುಗಳು ಇಲ್ದಿದ್ರೆ ಹೇಗೆ ಅಲ್ವಾ? ಜಿಕೆವಿಕೆ ಮೈದಾನದ ಕಳೆ ಹೆಚ್ಚಿಸೋದೆ ಜಾನುವಾರುಗಳು. ಈ ಸಲವಂತೂ ನಮ್ಮ ದೇಸಿ ಜಾನುವಾರುಗಳ ಜೊತೆ, ವೆರೈಟಿ ವೆರೈಟಿ ಪ್ರಾಣಿಗಳು ಬಂದಿವೆ. ಯಾವ್ದನ್ನ ನೋಡ್ತಿರಾ? ಯಾವುದನ್ನ ಬಿಡ್ತೀರಾ? .. ಅದ್ರಲ್ಲಿ ಸಾಕಷ್ಟು ಗಮನ ಸೆಳೆದ ಕೆಲವೊಂದು ಜಾನುವಾರುಗಳು ಇಲ್ಲಿವೆ ನೋಡಿ.

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
Read more