ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!

Published : Nov 17, 2025, 04:03 PM IST
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳವು ದೇಶದಾದ್ಯಂತದ ರೈತರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ಆಕರ್ಷಿಸುತ್ತದೆ. ಅಚ್ಚುಕಟ್ಟಾದ ಆಯೋಜನೆ ಮತ್ತು ಕೃಷಿ ಮಾಹಿತಿಗೆ ಹೆಸರುವಾಸಿಯಾದ ಈ ಮೇಳದಲ್ಲಿ ಈ ಬಾರಿ ದೇಸಿ ತಳಿಗಳೂ ಸೇರಿದಂತೆ ವೈವಿಧ್ಯಮಯ ಜಾನುವಾರುಗಳು ಪ್ರಮುಖ ಆಕರ್ಷಣೆಯಾಗಿವೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರಾಜ್ಯದ ರೈತರನ್ನು ಮಾತ್ರವಲ್ದೆ, ದೇಶದ ಮೂಲೆ ಮೂಲೆಯ ರೈತ್ರನ್ನು ತನ್ನತ್ತ ಸೆಳೆಯುತ್ತದೆ. ಹಾಗಂತ ಇಲ್ಲಿಗೆ ರೈತ್ರು ಮಾತ್ರಾನೇ ಬರೋದಿಲ್ಲ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಇನ್ನು ಕುಟುಂಬದ ಸಮೇತ ಬರೋ ಜನ್ರು ಕೂಡ ಇದ್ದಾರೆ. ವರ್ಷದಿಂದ ವರ್ಷಕ್ಕೆ ಈ ಮೇಳದ ಕ್ರೇಜ್​​ ಜಾಸ್ತಿಯಾಗ್ತಾನೆ ಇದೆ. ಇದಕ್ಕೆ ಕಾರಣವಾಗಿರೋದು ಅಷ್ಟು ಅಚ್ಚುಕಾಟ್ಟಾದ ಆಯೋಜನೆ ಮತ್ತೆ ಮೇಳದಲ್ಲಿ ಸಿಗೋ ಅಗಣಿತವಾದ ಮಾಹಿತಿ. ಕೃಷಿಗೆ ಸಂಬಂಧಿಸಿದ್ದು ಇಲ್ಲಿ ಏನಿಲ್ಲ ಅಂತ ಕೇಳಬೇಕು ಅಷ್ಟೆ. ಎಲ್ಲವೂ ಇರುತ್ತೆ. ಈ ಸಲದ ಹೈಲೈಟ್​​ಗಳು ಏನು ಅನ್ನೋದು ಇಲ್ಲಿದೆ ನೋಡಿ.

ಕೃಷಿ ಮೇಳ ಅಂದ್ರೆ, ಅಲ್ಲಿ ಜಾನುವಾರುಗಳು ಇಲ್ದಿದ್ರೆ ಹೇಗೆ ಅಲ್ವಾ? ಜಿಕೆವಿಕೆ ಮೈದಾನದ ಕಳೆ ಹೆಚ್ಚಿಸೋದೆ ಜಾನುವಾರುಗಳು. ಈ ಸಲವಂತೂ ನಮ್ಮ ದೇಸಿ ಜಾನುವಾರುಗಳ ಜೊತೆ, ವೆರೈಟಿ ವೆರೈಟಿ ಪ್ರಾಣಿಗಳು ಬಂದಿವೆ. ಯಾವ್ದನ್ನ ನೋಡ್ತಿರಾ? ಯಾವುದನ್ನ ಬಿಡ್ತೀರಾ? .. ಅದ್ರಲ್ಲಿ ಸಾಕಷ್ಟು ಗಮನ ಸೆಳೆದ ಕೆಲವೊಂದು ಜಾನುವಾರುಗಳು ಇಲ್ಲಿವೆ ನೋಡಿ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more