Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

Published : Feb 18, 2024, 12:22 PM IST

ತಾಯಿಯನ್ನ ಅರಸಿ ಬಂದವಳಿಗೆ ಬರಸಿಡಿಲು..!
ದೂರದ ಸ್ವೀಡನ್ನಿಂದ ಬಂದ ಕರುಳಿನ ಮೊಗ್ಗು..!
ಕಬಿನಿ ಹಿನ್ನೀರನ್ನ ನೆನಪಿಸಿದ ಆತ್ಮಹತ್ಯೆ ಘಟನೆ..!
 

ಇದೊಂದು ತುಂಬಾ ರೋಚಕ ಸಹಿತ ಭಾವುಕ ಕಥೆ. ತನ್ನ ಸಣ್ಣ ವಯಸ್ಸಿನಲ್ಲಿ ತಂದೆ ತಾಯಿಯಿಂದ ದೂರವಾಗಿ ಗೊತ್ತು ಗುರಿ ಇಲ್ಲದ ದೇಶದಲ್ಲಿ ಬೆಳೆದು ಈಗ ಮತ್ತೆ ತನ್ನವರನ್ನ ಹುಡುಕಿಕೊಂಡು ಬಂದ ಯುವತಿಯ ಕಥೆ. ಆಕೆ ಸಕ್ಕರೆ ನಾಡು ಮಂಡ್ಯದಲ್(Mandya)ಲಿ ಹುಟ್ಟಿ ಅರಮನೆ ನಗರಿಯಲ್ಲಿ(Mysore) 5 ವರ್ಷದ ತನಕ ಬೆಳೆದವಳು. ನಂತರ ದತ್ತುಪುತ್ರಿಯಾಗಿ ಸ್ವೀಡನ್(Sweden) ದೇಶಕ್ಕೆ ಹೋಗಿ ಬದುಕಿದವಳು. ಈಕೆಯ ಹುಟ್ಟು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಾದ್ರೆ, ಬಾಲ್ಯ ಕಳೆದಿದ್ದು ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ. 5ನೇ ವಯಸ್ಸಿಗೇ ವಿದೇಶಕ್ಕೆ ಹೋಗಿ ನೆಲೆಸಿದ ಬಾಲಕಿ ಈಗ ಮಧ್ಯ ವಯಸ್ಸಿನಲ್ಲಿ ಭಾರತಕ್ಕೆ(India) ಬಂದು ತಮ್ಮ ಮೂಲ ಪೋಷಕರನ್ನು ಹುಡುಕುತ್ತಿದ್ದಾಳೆ. ತನ್ನ ಕಣ್ಣಿಗೆ ಯಾರೇ ಕಂಡರೂ ಅವರು ನನಗೆ ಸಹಾಯ ಮಾಡ್ತಾರೆ ಅನ್ನೋ ಥರ ನೋಡ್ತಾ ಇದಾಳೆ. ಈಕೆಯ ಬದುಕಿನ ತಿರುವುಗಳ ಕಥೆ ಬಹಳ ಡಿಫರೆಂಟ್ ಆಗಿದೆ.

ಇದನ್ನೂ ವೀಕ್ಷಿಸಿ: Rakshit Shetty- sudeep: ಸುದೀಪ್‌, ರಕ್ಷಿತ್‌ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ ? ಈ ಬಗ್ಗೆ ಕಿಚ್ಚ ಹೇಳಿದ್ದೇನು ?

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more