Video
Mar 17, 2019, 10:24 PM IST
ಮದಗಜಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ ಶಿವಮೊಗ್ಗ ಲೋಕಸಭಾ ಅಖಾಡ | ಗುರುವಿನ ಪುತ್ರನನ್ನು ಗೆಲ್ಲಿಸಲು ಅಖಾಡಕ್ಕಿಳಿಯಲಿದ್ದಾರೆ ಡಿ.ಕೆ.ಶಿವಕುಮಾರ್| ಆಪ್ತಮಿತ್ರನ ವಿರುದ್ಧ ತೊಡೆ ತಟ್ಟಲಿದ್ದಾರೆ ಕನಕಪುರ ಸರ್ದಾರ| ಶಿಕಾರಿಪುರದ ಹೆಬ್ಬುಲಿ ಶಿಕಾರಿಗೆ ಹೊರಟ ರಣವೇಟೆಗಾರ. ಡಿಕೆ ಆಪ್ತ ಮಿತ್ರ ಬಿಎಸ್ ವೈ ನಾ ಅಥವಾ ಎಚ್ ಡಿಕೆ ನಾ..? ವೀಕ್ಷಿಸಿ ಡಿಕೆ ಆಪ್ತಮಿತ್ರ ಯಾರು..?