Apr 25, 2021, 4:01 PM IST
ಬೆಂಗಳೂರು(ಏ. 25) ಕರ್ನಾಟಕದಲ್ಲಿ ಕೊರೋನಾ ಅಬ್ಬರಿಸುತ್ತಲೇ ಇದೆ. ಡಿಸಿಎಂ ಅಶ್ವತ್ ನಾರಾಯಣ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಬಗ್ಗೆ ಉಡಾಫೆ ಬೇಡ; ಇದೆಲ್ಲವನ್ನು ತಿಳಿದುಕೊಳ್ಳಿ
ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿಲ್ಲ, ನಿಮ್ಮ ಮನೆಯಲ್ಲಿಯೂ ಹೀಗೆ ಆದರೆ ಹೇಗಿರುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾಳೆ.