ಶಿವ ದೇವಾಲಯಕ್ಕೆ ಸೇತುವೆ ವ್ಯವಸ್ಥೆಗೆ ಆಗ್ರಹ

ಶಿವ ದೇವಾಲಯಕ್ಕೆ ಸೇತುವೆ ವ್ಯವಸ್ಥೆಗೆ ಆಗ್ರಹ

Published : Oct 21, 2021, 04:13 PM IST
  • ಶಿವನ ರುದ್ರಾಕ್ಷಿ ರೂಪದ ಉದ್ಭವ ಲಿಂಗವಿರುವ ಗುಹಾ ದೇವಸ್ಥಾನ
  • ಇಲ್ಲಿನ ಶಿವಲಿಂಗ ಕೊಂಚ ಕೊಂಚವೇ ಬೆಳೆಯುತ್ತಿದೆ ಅನ್ನೋದು ನಂಬಿಕೆ
  • ಪ್ರತೀ ಶಿವರಾತ್ರಿಯಂದು ಇಲ್ಲಿ ನಡೆಯುತ್ತೆ ಸಂಭ್ರಮದ  ಜಾತ್ರೋತ್ಸವ 
  • ಪ್ರವಾಹದಿಂದ ಕೊಚ್ಚಿ ಹೋಗಿದೆ ಸಂಪರ್ಕ ಸೇತುವೆ; ಭಕ್ತರ ಪರದಾಟ

ಉತ್ತರ ಕನ್ನಡ(ಅ.21): ಅದು ಶಿವನ ರುದ್ರಾಕ್ಷಿ ರೂಪದ ಉದ್ಭವ ಲಿಂಗವಿರುವ ಗುಹಾ ದೇವಸ್ಥಾನ. ಇಲ್ಲಿನ ಶಿವಲಿಂಗ ಕೊಂಚ ಕೊಂಚವೇ ಬೆಳೆಯುತ್ತಿದೆ ಅನ್ನೋದು ಊರಿನ ಜನರ ನಂಬಿಕೆ. ಪ್ರತೀ ಶಿವರಾತ್ರಿಯಂದು ಇಲ್ಲಿ ಸಂಭ್ರಮದ  ಜಾತ್ರೋತ್ಸವ ನಡೆಯುತ್ತಿದ್ದು, ಊರ-ಪರವೂರ ಲಕ್ಷಾಂತರ ಭಕ್ತಾಧಿಗಳು ಕ್ಷೇತ್ರಕ್ಕೆ ಬಂದು ಶಿವನ ದರ್ಶನ ಪಡೆಯುತ್ತಾರೆ.

ಚಿತ್ರದುರ್ಗ: ಫ್ಯಾಶನ್‌ಶೋದಲ್ಲಿ ಮಿಂಚಿದ ಶ್ವಾನಗಳು..!

ಆದರೆ, ಕಳೆದ ಬಾರಿ ಕಾಣಿಸಿಕೊಂಡ ಭಾರೀ ಪ್ರವಾಹವು ಈ ಕ್ಷೇತ್ರಕ್ಕೆ ಸಂಪರ್ಕಿಸುತ್ತಿದ್ದ ಸೇತುವೆಯನ್ನೇ ಕೊಚ್ಚಿಕೊಂಡು ಹೋಗಿದೆ. ಭಾರೀ ವೇಗದಲ್ಲಿ ಹರಿಯುತ್ತಿರುವ ಹಳ್ಳದಿಂದಾಗಿ ಜನರಿಗೆ ಇದೀಗ ದೇವಸ್ಥಾನಕ್ಕೆ ತೆರಳಲು ಅಸಾಧ್ಯವಾದಂತಾಗಿದೆ. ಈ ಕಾರಣದಿಂದ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಜನರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ